ಶನಿವಾರ, ಜುಲೈ 5, 2014


Tuesday, February 8, 2011

ಸಿದ್ದಪ್ಪನವರ ಕಥೆ

ಸಿದ್ದಪ್ಪ ದೊಡ್ಡ ಬ್ಯುಸಿನೆಸ್ ಮನ್. ದಿನಾ ಸಿಕ್ಕಾಪಟ್ಟೆ ಕೆಲಸ, ಮನೆಗೆ ಬರೋದು ಮಧ್ಯರಾತ್ರಿ ಕಳೆದ ಮೇಲೆಯೇ. ಗಂಡ ದಿನಾ ಹುಚ್ಚಾಪಟ್ಟೆ ಕೆಲಸ ಮಾಡಿ ಸುಸ್ತಾಗಿ ಬರೋದು ನೋಡಿ ಹೆಂಡತಿಗೂ ಬೇಜಾರು. ಆದರೇನು ಮಾಡೋದು?, ದೊಡ್ಡ ಹುದ್ದೆಗೆ ಹೋದ ಮೇಲೆ, ಜವಾಬ್ದಾರಿಗಳೂ ಹೆಚ್ಚುತ್ತವೆಯಲ್ಲ?..

ಸಿದ್ದಪ್ಪನಿಗಿದ್ದ ಏಕೈಕ ಹವ್ಯಾಸ ಅಂದರೆ ಅಪರೂಪಕ್ಕೊಮ್ಮೆ ಗಾಲ್ಫ್ ಆಡೋಕೆ ಹೋಗೋದು. ಅದು ಅವನ ಹೆಂಡತಿಗೂ ಗೊತ್ತು. ಎಲ್ಲಾದರೂ ವೀಕೆಂಡುಗಳಲ್ಲು ಸಿದ್ದಪ್ಪನವರು ಗಾಲ್ಫ್ ಕಿಟ್ ತಗೊಂಡು ಹೊರಬಿದ್ದರೆ ಮತ್ತೆ ಬರೋದು ರಾತ್ರಿಗೇ. ಪಾಪ, ಗಂಡ ಕೆಲ ಬಾರಿ ಶನಿವಾರ ಭಾನುವಾರಗಳಲ್ಲೂ ತನ್ನ ಜೊತೆ ಇರಲ್ಲ ಎಂಬ ಬೇಜಾರು ಇದ್ದರೂ, ವಾರವಿಡೀ ಕೆಲಸ ಮಾಡಿರುತ್ತಾರೆ ಸುತ್ತಾಡಿಕೊಂಡು ಬರಲಿ ಅನ್ನೋದು ಪತಿವೃತಾ ಶಿರೋಮಣಿ ಪತ್ನಿಯ ಅಭಿಪ್ರಾಯ.

ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಸಿದ್ದಪ್ಪನವರು ಗಾಲ್ಫ್ ಕಡೆಗೂ ತಲೆ ಹಾಕಿರಲಿಲ್ಲ. ದಿನಾ ರಾತ್ರಿ ಎರಡು ಗಂಟೆ ಮೇಲೆಯೇ ಆಗಮನ, ಮತ್ತೆ ಗೊರಕೆ. ಯಾಕೋ ಸಂಸಾರ ಜೀವನದ ಸಾರ ಗಂಡನ ಬೋರಲು ಬಿದ್ದ ಬೆನ್ನು ನೋಡಿಯೇ ಕಳೆದು ಹೋಗುತ್ತಿರುವುದನ್ನ ಅರಿತ ಪತ್ನಿ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಅಂತ ನಿರ್ಧಾರ ಮಾಡಿದಳು.

ಅವಳ ಲೇಡೀಸು ಕ್ಲಬ್ಬಿನ ಮಿತ್ರೆಯೊಬ್ಬಳು, ನೋಡು ಗಂಡನ ಲೈಫನ್ನ ನೀನೇ ಸರಿ ಮಾಡಬೇಕು.. ಅವರಿಗೆ ಜೀವನದಲ್ಲಿ ಬೇರೇ ಲವಲವಿಕೆಯ ವಿಚಾರಗಳು ಇರುತ್ತವೆ ಅನ್ನೋದನೂ ತೋರಿಸಬೇಕು ಅಂದಳು ಮತ್ತು ಅದಕ್ಕೆ ಸರಿಯಾದ ಸಲಹೆಗಳನ್ನೂ ಕೊಟ್ಟಳು- ಸಿದ್ದಪ್ಪಾವ್ರನ್ನ ಮೊದಲು ಈ ಪಬ್ಬು ಗಿಬ್ಬಿಗೆ ಕರ್ಕೊಂಡು ಹೋಗು, ಅಲ್ಲೆಲ್ಲ ಹುಡುಗ್ರು - ಹುಡ್ಗೀರು ಅವರ ಕುಣಿತ-ಕುಡಿತ ಇದೆಲ್ಲ ನೋಡಿ ಅವರಿಗೊಂದು ಹುಮ್ಮಸ್ಸು ಬರಬೋದು, ಅವರಿಗೂ ಸ್ವಲ್ಪ ತಗೋಳೋ ಹಾಗೆ ಮಾಡು, ಮೊದಲಿಗೆ ಸ್ವಲ್ಪ ಕಷ್ಟ ಅನ್ನಿಸಿದ್ರೂ ಆಮೇಲಾಮೇಲೆ ಅಭ್ಯಾಸ ಆಗತ್ತೆ ಅಂತ.

ಜೈ ತಗಳಪ, ಸಿದ್ದಪ್ಪನವರು ಈ ಶುಕ್ರವಾರ ಮನೆಗೆ ಬರೋದನ್ನೇ ಕಾಯ್ತಿದ್ದ ವೈಫು, ಲಕಲಕ ಡ್ರೆಸ್ಸು ಮಾಡಿಕೊಂಡಿದ್ದಳು. ಸಿದ್ದಪ್ಪಾವರು ಏನಿದು ವಿಚಾರ ಅಂತ ಕೇಳೋಕೆ ಮುನ್ನವೇ, ಅವರ ಟೈ ಕಿತ್ತು ಹಾಕಿ ಎಳಕೊಂಡು ಹೊರಟೇ ಬಿಟ್ಟಳು. ದಾರಿಯಲಿ ಸಿಕ್ಕಿದ ಯಾವುದೋ ಕ್ಯಾಬು ಹತ್ತಿ ಮೊದಲೇ ತಿಳಕೊಂಡಿದ್ದ ನಗರದ ಉತ್ತಮ ಪಬ್ಬೊಂದರ ಹೆಸರನ್ನ ಡ್ರೈವರಿಗೆ ವದರಿದಳು. ಅದನ್ನ ಕೇಳಿದ್ದೇ ಸಿದ್ದಪ್ಪನವರು ಆಘಾತಕ್ಕೊಳಗಾಗಿ ಎಲ್ಲಿಗೆ ಹೊರಟಿದ್ದೇವೆ ಎಂದು ಕೇಳಿದಾಗ , ಹೀಗೀಗೆ, ಸುಮ್ಮನೇ ರಿಲ್ಯಾಕ್ಸ್ ಆಗೋಕೆ.. ಅಂತೆಲ್ಲ ಶಾರ್ಟ್ ಅಂಡ್ ಸ್ವೀಟ್ ಆಗಿ ವಿಚಾರ ತಿಳಿಸಿ ಸುಮ್ಮನಾದಳು. ಪಕ್ಕದಲ್ಲಿ ಕೂತಿದ್ದ ಸಿದ್ದಪ್ಪನವರು ಸಿಕ್ಕಾಪಟ್ಟೆ ಕೊಸರಾಡುತ್ತಿದ್ದರೂ, ಅಸಮಾಧಾನದಲ್ಲಿ ಗೊಣಗಾಡುತ್ತಿದ್ದರೂ ಈಕೆ ಕ್ಯಾರೇ ಅನ್ನಲಿಲ್ಲ.

ಝಗಮಗ ಮಿಂಚುತ್ತಿದ್ದ ಪಬ್ಬಿನ ಹೊರಗೆ ನಿಂತ ಸಿದ್ದಪ್ಪನವರು ಅಲ್ಲಿಂದ ವಾಪಾಸು ಹೋಗೋಕೆ ಹವಣಿಸುತ್ತಿದ್ದಾಗಲೇ ಅವರ ಧರ್ಮಪತ್ನಿ ಅವರನ್ನು ಒಳಗೆಳೆದುಕೊಂಡು ಹೊರಟೇ ಬಿಟ್ಟಳು, ಹೊಸ ಕನಸುಗಳ ಲೋಕ ತೆರೆದೇ ಬಿಟ್ಟಿದೆ ಎಂಬ ಆಸೆಯಲ್ಲಿ. ಅಷ್ಟರಲ್ಲಿ ಒಂದು ಅಚ್ಚರಿ ಸಂಭವಿಸಿತು.ಬಾಗಿಲಲ್ಲೇ ಇದ್ದ ದಪ್ಪ ಮೀಸೆಯ ಟೊಪ್ಪಿವಾಲ ಸಿದ್ದಪ್ಪರನ್ನ ನೋಡಿ, ಟಪ್ ಅಂತ ಕಾಲೆತ್ತಿ ಸೆಲ್ಯೂಟ್ ಹೊಡೆದು, ವೆಲ್ಕಂ ಸಿದ್ದಪ್ಪಾ ಸರ್ ಅಂದುಬಿಡಬೇಕೇ?!

ಹೆಂಡತಿಗೆ ಸಣ್ಣಗೆ ಆಘಾತ! ಸಿದ್ದಪ್ಪನವರು ಕೂಡಲೇ , ಹೆ ಹೆ ಇವನು ಕಣೇ.. ಇವನು ಸೋಮ ಅದೇ ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿ ಕೆಲ್ಸ ಮಾಡೋನು.. ಇಲ್ಲೇನೋ ಟೆಂಪರರಿ ಕೆಲಸ ಮಾಡ್ತಾ ಇರಬೇಕು ಅಂತ ಒಳ ಹೊರಟರು. ವೈಫು ಮೇಡಂಗೆ ಕೊಂಚ ಇರಿಸುಮುರಿಸಾದರೂ, ಅವರೂ ಒಳ ನಡೆದರು.

ಅಲ್ಲಿನ ಆಧುನಿಕ ಅಮರಾವತಿಯನ್ನ ನೋಡಿ ಪಾಪ ಸಿದ್ದಪ್ಪನವರ ಹೆಂಡ್ರು ಒಮ್ಮೆಗೆ ಕಂಗಾಲಾದರು! ಕಿವಿ ಹರಿದು ಹೋಗೋ ಹಾಗಿನ ಸದ್ದು, ತುಂಡು ಲಂಗದ ಲಲನೆಯರು, ಬೀರು ಬಾಟಲಿಗಳ ಠಣಠಣ ಸದ್ದಿಗೆ ದಿಕ್ಕು ತಪ್ಪಿದ ಹರಿಣದಂತೆ ಆಕೆ ತೆಪ್ಪಗಾದರು. ಆದರೆ ಸಿದ್ದಪ್ಪನವರೇನೂ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದಂತೆ ಕಂಡು ಬಂದಿದ್ದು, ಆಕೆಯನ್ನ ಮತ್ತಷ್ಟು ಹೈಲು ಮಾಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ವೈಟರ್ ಭೂಪತಿ, ಸರ್, ನಿಮ್ಮ ಮಾಮೂಲಿ ಬ್ರಾಂಡ್ ತರಲೋ, ಅಥವ ಹೊಸದೇನಾದರೂ ಬೇಕೋ ಸಿದ್ದಪ್ಪನವರೇ ಅಂದುಬಿಡೋದೇ?!

ಈಗ ಸಹಧರ್ಮಿಣಿಯವರ ತಲೆಯೊಳಗಿನ ಟ್ಯೂಬ್ ಲೈಟ್ ಪಕಪಕ ಅನ್ನಲಾರಂಭಿಸಿತ್ತು ನಿಧಾನಕ್ಕೆ . ಆದರೆ ಅವಳೇನೋ ಕೇಳೋ ಮೊದಲೇ "ಇವ್ನು ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿರೋ ಬಾರ್ ನ ಕೆಲಸಗಾರ. ಅಲ್ಲಿ ಅಪರೂಪಕ್ಕೆ ಗೆಳೆಯರಿಗೆ ಕಂಪನಿ ಕೊಡೋಕೆ ಕುಡೀತೀನಿ, ಸೋ. ಇವನಿಗೆ ನಾನು ಕುಡಿಯೋ ಬ್ರಾಂಡು ಗೊತ್ತು ಬಿಡು ಅನ್ನುತ್ತಲೇ ಗೋಬಿ ಮಂಚೂರಿಗೂ ಆರ್ಡರ್ ಮಾಡಿಬಿಟ್ಟರು.

ಟ್ಯೂಬ್ ಲೈಟಿಗೆ ಮತ್ತಷ್ಟು ವೋಲ್ಟೇಜ್ ಹರಿಯೋಕೆ ಶುರುವಾಗಿ ಇನ್ನೆರಡು ಬಾರಿ ಪಕ್ ಪಕ್ ಅಂತು.

ಸಿದ್ದಪ್ಪನವರ ಬಳಿ ಕ್ಲಾರಿಫಿಕೇಷನ್ ಕೇಳೋಕೆ ಮೊದಲೇ, ಅಲ್ಲಿಗೆ ಸಡನ್ನಾಗಿ ಬಂದ ಮಿನಿಲಂಗದ ಚೆಲುವೆಯೊಬ್ಬಳು, ಏನ್ ಸಿದ್ದಪ್ಪಾ ನನ್ ಮರ್ತೇ ಬಿಟ್ಟೆ ಅಂತ ಅಂದ್ಕೊಂಡಿದ್ನಪಾ ಅಂತ ಮಾದಕವಾಗಿ ನಕ್ಕು, ಎದೆಯಲುಗಿಸಿದಳು.

ಟ್ಯೂಬ್ ಲೈಟ್ ಹತ್ತಿಕೊಂಡು, ಝಗ್ಗನೆ ಬೆಳಕಾಯಿತು.

ಸಿಟ್ಟು ನೆತ್ತಿಗೇರಿ ಸಟ್ಟನೆದ್ದು ಹೊರಗೋಡುತ್ತಿದ್ದ ಹೆಂಡತಿಗೆ ಹೇ ಹೇ.. ಅವಳ್ಯಾರೋ ನನಗೆ ಗೊತ್ತಿಲ್ಲ.. ತಪ್ಪಾಗಿ ತಿಳ್ಕೊಂಬಿಟ್ಟಿದಾಳೆ ಅಂತ ಸಿದ್ದಪ್ನೋರು ತೊದಲೋ ಹೊತ್ತಿಗೆ ಆಕೆ, ರಸ್ತೆಗೆ ಬಂದು ನಿಂತಾಗಿತ್ತು..

ಸಿದ್ದಪ್ಪ ಆಕೆಯ ಸೆರಗು ಹಿಡಿದು ಬೇಡಿಕೊಳ್ಳುತ್ತಿದ್ದರೂ ಕೇಳದೇ, ರಸ್ತೆಯಲ್ಲೇ ಅವರ ಜನ್ಮಾ ಜಾಲಾಡೋಕೆ ಶುರು ಮಾಡಿದ ಹೆಂಡತಿ, ಅಲ್ಲೇ ಪಕ್ಕದಲ್ಲಿ ತೂಕಡಿಸುತ್ತ ಮಲಗಿದ್ದ ಆಟೋದವನ್ನ ತಿವಿದು ಒಳಗೆ ಕೂತಾಗಿತ್ತು.

ಸಿದ್ದಪ್ಪನವರು ಅಲ್ಲೇ ಪಕ್ಕಕ್ಕೆ ಹತ್ತಿ ಕೂತು, ಇಲ್ಲ ಕಣೇ .. ಹಾಗಲ್ಲ ಕಣೇ..ಅನ್ನೋದೂ.. ಅವಳು ನಾನು ಬರಲ್ಲ ನಿಮ್ಮ ಜೊತೆಗೆ , ನೀವೂ ನನ್ನ ಹಿಂದೆ ಬರ್ಬೇಡಿ ಇನ್ನು ಅಂತ ಕೂಗೋದೂ ನಡೆದೇ ಇದ್ದಾಗ, ಸರಿಯಾಗಿ ಎಚ್ಚೆತ್ತ ಆಟೋದ ಯಜಮಾನ್ರು,

"ಏನ್ ಸಿದ್ದಪ್ನೋರೇ, ಈ ಸಲ ಮಜಬೂತು ಕಡಕ್ ಹಕ್ಕಿನೇ ಸಿಕ್ಕಿರೋ ಹಾಗಿದೆ" ಅಂದರು.

ಇದೇ ಮುಂದಿನ ಬುಧವಾರ ಸಿದ್ದಪ್ಪನವರ ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ಆಮಂತ್ರಣ ಸಿಗದವರು ಇದನ್ನೇ ವೈಯಕ್ತಿಕ ಕರೆಯೋಲೆ ಎಂದು ಪರಿಗಣಿಸಬೇಕಾಗಿ ಕೋರಿಕೆ.

(ಇಂಗ್ಲೀಷ್ ಬ್ಲಾಗೊಂದರ ಬರಹದಿಂದ ಪ್ರೇರಿತ)

Tuesday, February 8, 2011

ಸಿದ್ದಪ್ಪನವರ ಕಥೆ

ಸಿದ್ದಪ್ಪ ದೊಡ್ಡ ಬ್ಯುಸಿನೆಸ್ ಮನ್. ದಿನಾ ಸಿಕ್ಕಾಪಟ್ಟೆ ಕೆಲಸ, ಮನೆಗೆ ಬರೋದು ಮಧ್ಯರಾತ್ರಿ ಕಳೆದ ಮೇಲೆಯೇ. ಗಂಡ ದಿನಾ ಹುಚ್ಚಾಪಟ್ಟೆ ಕೆಲಸ ಮಾಡಿ ಸುಸ್ತಾಗಿ ಬರೋದು ನೋಡಿ ಹೆಂಡತಿಗೂ ಬೇಜಾರು. ಆದರೇನು ಮಾಡೋದು?, ದೊಡ್ಡ ಹುದ್ದೆಗೆ ಹೋದ ಮೇಲೆ, ಜವಾಬ್ದಾರಿಗಳೂ ಹೆಚ್ಚುತ್ತವೆಯಲ್ಲ?..

ಸಿದ್ದಪ್ಪನಿಗಿದ್ದ ಏಕೈಕ ಹವ್ಯಾಸ ಅಂದರೆ ಅಪರೂಪಕ್ಕೊಮ್ಮೆ ಗಾಲ್ಫ್ ಆಡೋಕೆ ಹೋಗೋದು. ಅದು ಅವನ ಹೆಂಡತಿಗೂ ಗೊತ್ತು. ಎಲ್ಲಾದರೂ ವೀಕೆಂಡುಗಳಲ್ಲು ಸಿದ್ದಪ್ಪನವರು ಗಾಲ್ಫ್ ಕಿಟ್ ತಗೊಂಡು ಹೊರಬಿದ್ದರೆ ಮತ್ತೆ ಬರೋದು ರಾತ್ರಿಗೇ. ಪಾಪ, ಗಂಡ ಕೆಲ ಬಾರಿ ಶನಿವಾರ ಭಾನುವಾರಗಳಲ್ಲೂ ತನ್ನ ಜೊತೆ ಇರಲ್ಲ ಎಂಬ ಬೇಜಾರು ಇದ್ದರೂ, ವಾರವಿಡೀ ಕೆಲಸ ಮಾಡಿರುತ್ತಾರೆ ಸುತ್ತಾಡಿಕೊಂಡು ಬರಲಿ ಅನ್ನೋದು ಪತಿವೃತಾ ಶಿರೋಮಣಿ ಪತ್ನಿಯ ಅಭಿಪ್ರಾಯ.

ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಸಿದ್ದಪ್ಪನವರು ಗಾಲ್ಫ್ ಕಡೆಗೂ ತಲೆ ಹಾಕಿರಲಿಲ್ಲ. ದಿನಾ ರಾತ್ರಿ ಎರಡು ಗಂಟೆ ಮೇಲೆಯೇ ಆಗಮನ, ಮತ್ತೆ ಗೊರಕೆ. ಯಾಕೋ ಸಂಸಾರ ಜೀವನದ ಸಾರ ಗಂಡನ ಬೋರಲು ಬಿದ್ದ ಬೆನ್ನು ನೋಡಿಯೇ ಕಳೆದು ಹೋಗುತ್ತಿರುವುದನ್ನ ಅರಿತ ಪತ್ನಿ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಅಂತ ನಿರ್ಧಾರ ಮಾಡಿದಳು.

ಅವಳ ಲೇಡೀಸು ಕ್ಲಬ್ಬಿನ ಮಿತ್ರೆಯೊಬ್ಬಳು, ನೋಡು ಗಂಡನ ಲೈಫನ್ನ ನೀನೇ ಸರಿ ಮಾಡಬೇಕು.. ಅವರಿಗೆ ಜೀವನದಲ್ಲಿ ಬೇರೇ ಲವಲವಿಕೆಯ ವಿಚಾರಗಳು ಇರುತ್ತವೆ ಅನ್ನೋದನೂ ತೋರಿಸಬೇಕು ಅಂದಳು ಮತ್ತು ಅದಕ್ಕೆ ಸರಿಯಾದ ಸಲಹೆಗಳನ್ನೂ ಕೊಟ್ಟಳು- ಸಿದ್ದಪ್ಪಾವ್ರನ್ನ ಮೊದಲು ಈ ಪಬ್ಬು ಗಿಬ್ಬಿಗೆ ಕರ್ಕೊಂಡು ಹೋಗು, ಅಲ್ಲೆಲ್ಲ ಹುಡುಗ್ರು - ಹುಡ್ಗೀರು ಅವರ ಕುಣಿತ-ಕುಡಿತ ಇದೆಲ್ಲ ನೋಡಿ ಅವರಿಗೊಂದು ಹುಮ್ಮಸ್ಸು ಬರಬೋದು, ಅವರಿಗೂ ಸ್ವಲ್ಪ ತಗೋಳೋ ಹಾಗೆ ಮಾಡು, ಮೊದಲಿಗೆ ಸ್ವಲ್ಪ ಕಷ್ಟ ಅನ್ನಿಸಿದ್ರೂ ಆಮೇಲಾಮೇಲೆ ಅಭ್ಯಾಸ ಆಗತ್ತೆ ಅಂತ.

ಜೈ ತಗಳಪ, ಸಿದ್ದಪ್ಪನವರು ಈ ಶುಕ್ರವಾರ ಮನೆಗೆ ಬರೋದನ್ನೇ ಕಾಯ್ತಿದ್ದ ವೈಫು, ಲಕಲಕ ಡ್ರೆಸ್ಸು ಮಾಡಿಕೊಂಡಿದ್ದಳು. ಸಿದ್ದಪ್ಪಾವರು ಏನಿದು ವಿಚಾರ ಅಂತ ಕೇಳೋಕೆ ಮುನ್ನವೇ, ಅವರ ಟೈ ಕಿತ್ತು ಹಾಕಿ ಎಳಕೊಂಡು ಹೊರಟೇ ಬಿಟ್ಟಳು. ದಾರಿಯಲಿ ಸಿಕ್ಕಿದ ಯಾವುದೋ ಕ್ಯಾಬು ಹತ್ತಿ ಮೊದಲೇ ತಿಳಕೊಂಡಿದ್ದ ನಗರದ ಉತ್ತಮ ಪಬ್ಬೊಂದರ ಹೆಸರನ್ನ ಡ್ರೈವರಿಗೆ ವದರಿದಳು. ಅದನ್ನ ಕೇಳಿದ್ದೇ ಸಿದ್ದಪ್ಪನವರು ಆಘಾತಕ್ಕೊಳಗಾಗಿ ಎಲ್ಲಿಗೆ ಹೊರಟಿದ್ದೇವೆ ಎಂದು ಕೇಳಿದಾಗ , ಹೀಗೀಗೆ, ಸುಮ್ಮನೇ ರಿಲ್ಯಾಕ್ಸ್ ಆಗೋಕೆ.. ಅಂತೆಲ್ಲ ಶಾರ್ಟ್ ಅಂಡ್ ಸ್ವೀಟ್ ಆಗಿ ವಿಚಾರ ತಿಳಿಸಿ ಸುಮ್ಮನಾದಳು. ಪಕ್ಕದಲ್ಲಿ ಕೂತಿದ್ದ ಸಿದ್ದಪ್ಪನವರು ಸಿಕ್ಕಾಪಟ್ಟೆ ಕೊಸರಾಡುತ್ತಿದ್ದರೂ, ಅಸಮಾಧಾನದಲ್ಲಿ ಗೊಣಗಾಡುತ್ತಿದ್ದರೂ ಈಕೆ ಕ್ಯಾರೇ ಅನ್ನಲಿಲ್ಲ.

ಝಗಮಗ ಮಿಂಚುತ್ತಿದ್ದ ಪಬ್ಬಿನ ಹೊರಗೆ ನಿಂತ ಸಿದ್ದಪ್ಪನವರು ಅಲ್ಲಿಂದ ವಾಪಾಸು ಹೋಗೋಕೆ ಹವಣಿಸುತ್ತಿದ್ದಾಗಲೇ ಅವರ ಧರ್ಮಪತ್ನಿ ಅವರನ್ನು ಒಳಗೆಳೆದುಕೊಂಡು ಹೊರಟೇ ಬಿಟ್ಟಳು, ಹೊಸ ಕನಸುಗಳ ಲೋಕ ತೆರೆದೇ ಬಿಟ್ಟಿದೆ ಎಂಬ ಆಸೆಯಲ್ಲಿ. ಅಷ್ಟರಲ್ಲಿ ಒಂದು ಅಚ್ಚರಿ ಸಂಭವಿಸಿತು.ಬಾಗಿಲಲ್ಲೇ ಇದ್ದ ದಪ್ಪ ಮೀಸೆಯ ಟೊಪ್ಪಿವಾಲ ಸಿದ್ದಪ್ಪರನ್ನ ನೋಡಿ, ಟಪ್ ಅಂತ ಕಾಲೆತ್ತಿ ಸೆಲ್ಯೂಟ್ ಹೊಡೆದು, ವೆಲ್ಕಂ ಸಿದ್ದಪ್ಪಾ ಸರ್ ಅಂದುಬಿಡಬೇಕೇ?!

ಹೆಂಡತಿಗೆ ಸಣ್ಣಗೆ ಆಘಾತ! ಸಿದ್ದಪ್ಪನವರು ಕೂಡಲೇ , ಹೆ ಹೆ ಇವನು ಕಣೇ.. ಇವನು ಸೋಮ ಅದೇ ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿ ಕೆಲ್ಸ ಮಾಡೋನು.. ಇಲ್ಲೇನೋ ಟೆಂಪರರಿ ಕೆಲಸ ಮಾಡ್ತಾ ಇರಬೇಕು ಅಂತ ಒಳ ಹೊರಟರು. ವೈಫು ಮೇಡಂಗೆ ಕೊಂಚ ಇರಿಸುಮುರಿಸಾದರೂ, ಅವರೂ ಒಳ ನಡೆದರು.

ಅಲ್ಲಿನ ಆಧುನಿಕ ಅಮರಾವತಿಯನ್ನ ನೋಡಿ ಪಾಪ ಸಿದ್ದಪ್ಪನವರ ಹೆಂಡ್ರು ಒಮ್ಮೆಗೆ ಕಂಗಾಲಾದರು! ಕಿವಿ ಹರಿದು ಹೋಗೋ ಹಾಗಿನ ಸದ್ದು, ತುಂಡು ಲಂಗದ ಲಲನೆಯರು, ಬೀರು ಬಾಟಲಿಗಳ ಠಣಠಣ ಸದ್ದಿಗೆ ದಿಕ್ಕು ತಪ್ಪಿದ ಹರಿಣದಂತೆ ಆಕೆ ತೆಪ್ಪಗಾದರು. ಆದರೆ ಸಿದ್ದಪ್ಪನವರೇನೂ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದಂತೆ ಕಂಡು ಬಂದಿದ್ದು, ಆಕೆಯನ್ನ ಮತ್ತಷ್ಟು ಹೈಲು ಮಾಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ವೈಟರ್ ಭೂಪತಿ, ಸರ್, ನಿಮ್ಮ ಮಾಮೂಲಿ ಬ್ರಾಂಡ್ ತರಲೋ, ಅಥವ ಹೊಸದೇನಾದರೂ ಬೇಕೋ ಸಿದ್ದಪ್ಪನವರೇ ಅಂದುಬಿಡೋದೇ?!

ಈಗ ಸಹಧರ್ಮಿಣಿಯವರ ತಲೆಯೊಳಗಿನ ಟ್ಯೂಬ್ ಲೈಟ್ ಪಕಪಕ ಅನ್ನಲಾರಂಭಿಸಿತ್ತು ನಿಧಾನಕ್ಕೆ . ಆದರೆ ಅವಳೇನೋ ಕೇಳೋ ಮೊದಲೇ "ಇವ್ನು ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿರೋ ಬಾರ್ ನ ಕೆಲಸಗಾರ. ಅಲ್ಲಿ ಅಪರೂಪಕ್ಕೆ ಗೆಳೆಯರಿಗೆ ಕಂಪನಿ ಕೊಡೋಕೆ ಕುಡೀತೀನಿ, ಸೋ. ಇವನಿಗೆ ನಾನು ಕುಡಿಯೋ ಬ್ರಾಂಡು ಗೊತ್ತು ಬಿಡು ಅನ್ನುತ್ತಲೇ ಗೋಬಿ ಮಂಚೂರಿಗೂ ಆರ್ಡರ್ ಮಾಡಿಬಿಟ್ಟರು.

ಟ್ಯೂಬ್ ಲೈಟಿಗೆ ಮತ್ತಷ್ಟು ವೋಲ್ಟೇಜ್ ಹರಿಯೋಕೆ ಶುರುವಾಗಿ ಇನ್ನೆರಡು ಬಾರಿ ಪಕ್ ಪಕ್ ಅಂತು.

ಸಿದ್ದಪ್ಪನವರ ಬಳಿ ಕ್ಲಾರಿಫಿಕೇಷನ್ ಕೇಳೋಕೆ ಮೊದಲೇ, ಅಲ್ಲಿಗೆ ಸಡನ್ನಾಗಿ ಬಂದ ಮಿನಿಲಂಗದ ಚೆಲುವೆಯೊಬ್ಬಳು, ಏನ್ ಸಿದ್ದಪ್ಪಾ ನನ್ ಮರ್ತೇ ಬಿಟ್ಟೆ ಅಂತ ಅಂದ್ಕೊಂಡಿದ್ನಪಾ ಅಂತ ಮಾದಕವಾಗಿ ನಕ್ಕು, ಎದೆಯಲುಗಿಸಿದಳು.

ಟ್ಯೂಬ್ ಲೈಟ್ ಹತ್ತಿಕೊಂಡು, ಝಗ್ಗನೆ ಬೆಳಕಾಯಿತು.

ಸಿಟ್ಟು ನೆತ್ತಿಗೇರಿ ಸಟ್ಟನೆದ್ದು ಹೊರಗೋಡುತ್ತಿದ್ದ ಹೆಂಡತಿಗೆ ಹೇ ಹೇ.. ಅವಳ್ಯಾರೋ ನನಗೆ ಗೊತ್ತಿಲ್ಲ.. ತಪ್ಪಾಗಿ ತಿಳ್ಕೊಂಬಿಟ್ಟಿದಾಳೆ ಅಂತ ಸಿದ್ದಪ್ನೋರು ತೊದಲೋ ಹೊತ್ತಿಗೆ ಆಕೆ, ರಸ್ತೆಗೆ ಬಂದು ನಿಂತಾಗಿತ್ತು..

ಸಿದ್ದಪ್ಪ ಆಕೆಯ ಸೆರಗು ಹಿಡಿದು ಬೇಡಿಕೊಳ್ಳುತ್ತಿದ್ದರೂ ಕೇಳದೇ, ರಸ್ತೆಯಲ್ಲೇ ಅವರ ಜನ್ಮಾ ಜಾಲಾಡೋಕೆ ಶುರು ಮಾಡಿದ ಹೆಂಡತಿ, ಅಲ್ಲೇ ಪಕ್ಕದಲ್ಲಿ ತೂಕಡಿಸುತ್ತ ಮಲಗಿದ್ದ ಆಟೋದವನ್ನ ತಿವಿದು ಒಳಗೆ ಕೂತಾಗಿತ್ತು.

ಸಿದ್ದಪ್ಪನವರು ಅಲ್ಲೇ ಪಕ್ಕಕ್ಕೆ ಹತ್ತಿ ಕೂತು, ಇಲ್ಲ ಕಣೇ .. ಹಾಗಲ್ಲ ಕಣೇ..ಅನ್ನೋದೂ.. ಅವಳು ನಾನು ಬರಲ್ಲ ನಿಮ್ಮ ಜೊತೆಗೆ , ನೀವೂ ನನ್ನ ಹಿಂದೆ ಬರ್ಬೇಡಿ ಇನ್ನು ಅಂತ ಕೂಗೋದೂ ನಡೆದೇ ಇದ್ದಾಗ, ಸರಿಯಾಗಿ ಎಚ್ಚೆತ್ತ ಆಟೋದ ಯಜಮಾನ್ರು,

"ಏನ್ ಸಿದ್ದಪ್ನೋರೇ, ಈ ಸಲ ಮಜಬೂತು ಕಡಕ್ ಹಕ್ಕಿನೇ ಸಿಕ್ಕಿರೋ ಹಾಗಿದೆ" ಅಂದರು.

ಇದೇ ಮುಂದಿನ ಬುಧವಾರ ಸಿದ್ದಪ್ಪನವರ ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ಆಮಂತ್ರಣ ಸಿಗದವರು ಇದನ್ನೇ ವೈಯಕ್ತಿಕ ಕರೆಯೋಲೆ ಎಂದು ಪರಿಗಣಿಸಬೇಕಾಗಿ ಕೋರಿಕೆ.

(ಇಂಗ್ಲೀಷ್ ಬ್ಲಾಗೊಂದರ ಬರಹದಿಂದ ಪ್ರೇರಿತ)

Tuesday, June 17, 2008

ಎಲ್ಲದಕು ಕಾರಣನು ಈ ಯಡಿಯೂರಪ್ಪ!


’ಪದ್ಮಪ್ರಿಯ ಅಮ್ಮೋರು ಸಿಕ್ಕೋರಂತೆ!’ ಎಂದು ತಿಮ್ಮಕ್ಕ ಜಗುಲಿ ಗುಡಿಸುತ್ತ ಆಶ್ಚರ್ಯ ತೋರಿಸಿದ್ದನ್ನು ನಾನು ಅದೊಂದು ಪ್ರಶ್ನೆಯೋ ಅಥವಾ ವಿಶ್ಲೇಷಣೆಯೋ ಎಂದು ಆಲೋಚಿಸುತ್ತಾ ಏನು ಉತ್ತರ ಹೇಳಲಿ ಎಂದು ಗೊಂದಲದಲ್ಲಿದ್ದಾಗ ನನ್ನ ಸಹಾಯಕ್ಕೆ ಬಂದವನು ನಂಜ.

’ತಾಯೀ, ಕೆಲ್ಸಾ ನೋಡು. ಆವಮ್ಮಾ ಯಾರ್ನೋ ಕೂಡಿಕ್ಯಂಡ್ ಗುಳೇ ಬಿದ್ದು ಹೋಗ್ಯಾಳೆ, ಅವಳು ಸಿಕ್ರೆಷ್ಟು ಬಿಟ್ರೆಷ್ಟು!’ ಎಂದು ನಂಜ ಹಂಗಿಸಿದ್ದನ್ನು ಕೇಳಿ ತನ್ನ ಕೈಲಿದ್ದ ಪೊರಕೆಯನ್ನು ಅಲ್ಲೇ ಬಿಸಾಡಿ ಸೆರಗಿನ ತುದಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಜಗಳಕ್ಕೆ ಬಂದವಳಂತೆ ಕೈ ಬಾಯಿ ಮುಂದೆ ಮಾಡಿಕೊಂಡು ಬಂದ ತಿಮ್ಮಕ್ಕ,

’ಲೇ, ಯಾವನಿಗ್ ಹೇಳ್ತಿ...ಈ ವಯ್ಯಾ ಅದ್ಯಾರ್ನೋ ಇಟ್‌ಕಂಡಿದ್ನಲಾ ಅದು ತಪ್ಪಲ್ವಾ, ಈ ಹಾಳ್ ಸಮಾಜಕ್ಕೆ ಬರೀ ಹೆಂಗುಸ್ರುದ್ದೇ ಕಾಣ್ಸುತ್ತೇ’ ಎಂದು ಹೇಳುತ್ತಾ ಕೈ ನಟಿಕೆ ಮುರಿದಳು. ತಿಮ್ಮಕ್ಕನ ಆರ್ಭಟವನು ನೋಡಿದ ನಂಜ, ಇದೇನ್ ಇವ್ಳು ಇದ್ದಕ್ಕಿದ್ದಂಗೇ ರಾಂಗ್ ಆಗವಳೇ, ಒಳ್ಳೇ ಪದ್ಮಪ್ರಿಯನ ಅವ್ವ ಆಡಿದಂಗೆ ಆಡ್ತವಳಲ್ಲಾ ಎಂದು ಮೂಗಿನ ಮೇಲೆ ಬೆಟ್ಟಿಡುತ್ತಾ ನನ್ನ ಕಡೆ ನೋಡಿದ, ನಾನು

’ನಂಜಾ, ಸುಮ್ನಿರು, ನಿನಗೊತ್ತಿರದ ವಿಷ್ಯಕ್ಯಾಕೆ ಕೈ ಹಾಕ್ತಿ?’ ಎಂದು ಇಬ್ಬರನ್ನೂ ಸಂತೈಸುವ ಹಾಗೆ ನೋಡಿದೆ, ಅದೇ ಟೈಮಿಗೆ ಕೋಡೀಹಳ್ಳಿ ಮೇಷ್ಟ್ರು ದರ್ಶನವಾಯ್ತು. ಒಂದು ಆಂಗಲ್ಲಿನಿಂದ ನೋಡಿದ್ರೆ ಸೂಟುಧಾರಿಗಳ ನಡುವೆ ಬಿಳಿಪಂಚೆ-ಅಂಗಿ ತೊಟ್ಟ ಸೆಂಟ್ರಲ್ ಮಿನಿಷ್ಟ್ರು ಚಿದಂಬರಂ ಕಂಡಂಗೆ ಕಾಣ್ತ ಇದ್ರು.

ನಂಜ ತಿಮ್ಮಕ್ಕನಿಂದ ದೃಷ್ಟಿ ಸರಿಸಿ ಮೇಷ್ಟ್ರನ್ನು ಕುರಿತು, ’ಏನ್ಸಾರ್‍, ಒಳ್ಳೇ ಯಡಿಯೂರಪ್ಪನ ಗತ್ತ್ ಬಂದಂಗೆ ಕಾಣ್ತತಿ ನಿಮ್ಮ್ ಮುಖದ ಮ್ಯಾಲೆ, ಏನ್ ಸಮಾಚಾರ? ಎಲ್ಲೋ ಮದುವಿ-ಪದುವಿಗೆ ಹೊಂಟ್ ನಿಂತಂಗ್ ಕಾಣ್ತತಲ್ಲ!’ ಎಂದು ಛೇಡಿಸಿದ.

ಮೇಷ್ಟ್ರು, ’ಏನಿಲ್ಲ ಕಣ್ಲೇ, ಸುಮ್ಕೇ. ಅದಿರ್ಲಿ ನಾನು ನಾನಿದ್ದಂಗೆ ಕಂಡ್ರೆ ಸಾಕು, ಯಾರ್ ಬಾಳ್ವೇನಾದ್ರೂ ಬೇಕು ಆ ಯಡಿಯೂರಪ್ಪನ್ನ ಬಾಳ್ವೆ ಯಾವನಿಗೂ ಬ್ಯಾಡಪ್ಪಾ!’ ಎಂದು ನಿಟ್ಟುಸಿರುಬಿಟ್ಟರು.

’ಅದ್ಯಾಕ್ ಸಾರ್, ಇಷ್ಟು ದಿನಾ ಅವ್ನೇ ಮುಖ್ಯಮಂತ್ರಿ ಆಗ್ಲಿ ಅಂತ ವಾದಾ ಮಾಡ್ತಿದ್ರಿ, ಇವತ್ತು ಅಂತಾದೇನಾತೂ?’ ಎಂದು ನಂಜ ತನ್ನ ಮುಳ್ಳನ್ನು ಬಲವಾಗಿ ತಳ್ಳಲು ನೋಡಿದ,

’ವಿರೋಧ ಪಕ್ಷದವರು ಅಂದ್ರೆ ನಾಮರ್ದ್‌ರಾಗಿ ಹೋಗವ್ರೆ, ಮಾತ್ ಎತ್ತಿದ್ರೆ...ಎಲ್ಲದಕೂ ಈ ಯಡಿಯೂರಪ್ಪನೇ ಕಾರ್ಣಾ ಅಂತ ಕೈ ಬೊಟ್ಟು ಮಾಡಿ ತೋರಿಸ್ತವ್ರೆ, ಇತ್ಲಾಗೆ ಯಾವನರ ಸಾಯ್ಲಿ, ಅತ್ಲಾಗೆ ಯಾವಂದಾರ ಹೆಂಡ್ತಿ ಮನೆ ಬಿಟ್ಟು ಹೋಗ್ಲಿ, ಎಲ್ಲದ್ಕೂ ಯಡಿಯೂರಪ್ಪಂದೇ ಮಧ್ಯಸ್ತಿಕಿ ಬೇಕು ನೋಡು. ಈ ನನ್ ಮಕ್ಳಿಗೆ ಅವನನ್ನ ಕಾಲ್ ಹಿಡಿದು ಕೆಳಾಕ್ ತಳ್ಳೋತಂಕ ಸಮಾಧಾನ ಇಲ್ಲಾ ನೋಡು!’

ನಂಜ ಸುಮ್ನೇ ಬಿಡೋ ಹಾಗೆ ಕಾಣ್ಲಿಲ್ಲ, ’ಸುಮ್ನಿರ್ರೀ, ಮತ್ತೆ ಯಡಿಯೂರಪ್ಪಾ ಅಪೋಜಿಷನ್ನಿನ್ಯಾಗ್ ಇದ್ದಾಗ್ ಮಾಡಿದ್ದೇನ್ ಮತ್ತೆ, ಅವರ ಮಂತ್ರ ಇವತ್ತು ಅವರಿಗೇ ತಿರುಮಂತ್ರ ಆಗೋದ್ ನ್ಯಾಯಾ ಅಲ್‌ವ್ರಾ?’

’ಅಪೋಜಿಷನ್ನಿನ್ಯಾಗ್ ನಿಂತು ನ್ಯಾಯಾನ್ಯಾಯಾ ಕೇಳ್ಲಿ ಯಾರ್ ಬ್ಯಾಡಾ ಅಂದೋರು, ಅದ್ಯಾವ್ದೋ ಉಡುಪಿ ಶಾಸಕನ ಹೆಂಡ್ತಿ ಎತ್ಲಗೋ ಹೋಗಿ ಸತ್ರೆ ಅದಕ್ಕೂ ಯಡಿಯೂರಪ್ಪ ನೈತಿಕ ಹೊಣೇ ಹೊತ್ಕಂಡ್ ರಾಜೀನಾಮೇ ಕೊಡೋಕೂ ಏನ್ ಸಂಬಂಧಾ ಅಂತೀನಿ...’

’ಅಲ್ಲೇ ವಿಶೇಷ ಇರೋದ್ ನೋಡ್ರಿ ಮೇಷ್ಟ್ರೆ, ಇದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರೋ ಸರ್ಕಾರದ ವ್ಯವಸ್ಥೆ ಅಲ್ಲವ್ರಾ, ಅದರಾಗ ಜನಮನದಲ್ಲಿ ಏನೇ ಇದ್ರೂ ಅದಕ್ಕೆಲ್ಲ ಮುಖ್ಯಮಂತ್ರಿಗಳೇ ಹೊಣೇ, ಹಂಗಾಗಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು, ಮತ್ತೆ ಎಲೆಕ್ಷನ್ನ್ ನಡೀಬೇಕು, ದೊಡ್ಡಗೌಡ್ರ ಬಳಗದವ್ರೋ-ಖರ್ಗೇನೋ ಅಧಿಕಾರಕ್ಕೆ ಬರ್ಬಕು, ಅದೇ ರಾಮರಾಜ್ಯಾ ನೋಡ್ರಿ...’ ಎಂದು ಗಹಗಹಿಸಿ ನಗಲಾರಂಭಿಸಿದ್ದನ್ನು ನೋಡಿ, ಅದರಲ್ಲೂ ಯಡಿಯೂರಪ್ಪಾ ಮತ್ತು ರಾಜೀನಾಮೆ ಅನ್ನೋ ಪದಗಳನ್ನ ಒಂದೇ ವಾಕ್ಯದಲ್ಲಿ ಕೇಳಿ ಮೇಷ್ಟ್ರಿಗೆ ಬಹಳ ಉರಿದುಕೊಂಡು ಹೋಯ್ತು ಅಂತ ಕಾಣ್ಸುತ್ತೆ, ತಮ್ಮ ಕೈಲಿದ್ದ ಛತ್ರಿಯಿಂದಲೇ ನಂಜನನ್ನು ತಿವಿಯುವುದಕ್ಕೆ ಬಂದರೆ ಅವನು ಹೆದರಪುಕ್ಕಲನಂತೆ ಹಿಂದೆ ಸರಿದು ತಪ್ಪಿಸಿಕೊಳ್ಳುವ ಆಟ ಒಂದು ಕ್ಷಣದಲ್ಲಿ ನಡೆಯಿತು.

ನಾನೆಂದೆ, ’ಲೇ ನಂಜಾ, ಯಾಕೋ ನೀನು ಎದ್ದ ಘಳಿಗೆ ನೆಟ್ಟಗಿಲ್ಲ ಇವತ್ತು, ಸೀದಾ ಮನೀಗ್ ಹೋಗು ಇಲ್ಲಾ ಕಷ್ಟಾ ಐತಿ ನೋಡು’ ಎಂದು ನಗುತ್ತ ಗದರಿಸಿದ್ದನ್ನು ನಂಜ ಸೀರಿಯಸ್ಸಾಗಿ ಸ್ವೀಕರಿಸಿ ಮನೆಕಡಿಗೆ ಹೊರಟಾಗ ಬಿಗುವಿನ ವಾತಾವರಣ ತಿಳಿಗೊಂಡಿತು.
ಎಲ್ಲೋ ನೋಡಿದ ನೆನಪು ಬಣ್ಣಬಣ್ಣದಾ
ಬಾನಿನಲ್ಲೋ ತಾರೆಗಳ ಗು೦ಪಿನಲ್ಲೋ
 ಮೋಡಗಳ ಚೆಲುವಿನಲ್ಲೋ
ಮೈತು೦ಬ ಸೀರೆಯುಟ್ಟು,
ಹಣೆಗೆ ಕು೦ಕುಮದ ಬೊಟ್ಟನಿಟ್ಟು,
ಕೈತು೦ಬ ಹಸಿರು ಬಳೆಯ ತೊಟ್ಟು, ಬಳಕುತ್ತ, ಬಾಗುತ್ತ,
ಬೆಳದಿ೦ಗಳ ಬಾಲೆಯ೦ತೆ ಬರುತ್ತಿರಲು,
ವಸ೦ತಮಾಸವೇ ನಾಚುವ೦ತಿತ್ತು ನಿನ್ನ ನಡೆಗೆ,
ಅ೦ದು ಮು೦ಜಾನೆ ಹೊ೦ಗಿರಣಗಳ ನಡುವೆ ನೀ ಕ೦ಡಾಗ
ಅಪೂರ್ವ ವೈಢೂರ್ಯ ಕ೦ಡಾಯ್ತು ಎನಗೆ
ಅ೦ದಿನಿ೦ದ ನನ್ನ ಹೃದಯಕಮಲದಲ್ಲಿ ನೀನೇ ನನ್ನ ಆರಾಧ್ಯದೇವತೆ
ನನ್ನ ಹೃದಯದ ಅಮೃತಕಲಶ ದೋಚಿದ ಮನದನ್ನೆ ನೀ
ನೀನೊಮ್ಮೆ ನನ್ನ ಕಡೆ ತಿರುಗಿದರೆ ಸಾಕು
ನನ್ನ ಮನ ರೋಮಾ೦ಚನ
ನಿನ್ನ ಹೊಳಪು ಕ೦ಗಳಲ್ಲೇ ನನ್ನ ಜೀವನದ ಏಳು ಬೀಳು ಅಡಗಿದೆ
ನಿನ್ನ ಕಣ್ದೆರೆದರೆ ಸೂರ್ಯೋದಯ
ನಿನ್ನ ಕಣ್ಮುಚ್ಚಿದರೆ ಗಾಢಾ೦ಧಕಾರ
ನಿನ್ನ ಕಣ್ಣ ಬಡಿತಗಳಲ್ಲೆ ನನ್ನ ಹುಟ್ಟು ಸಾವು ಅಡಗಿದೆ
ನಿನ್ನ ತೋಳುಗಳ ಬಳಸಿ ಬಿಸಿ ಅಪ್ಪುಗೆಯಲ್ಲಿ ನನ್ನ ಕರಗಿಸು
ನಿನ್ನ ಪ್ರೇಮಸಾಗರದಲ್ಲಿ ತೇಲುವ ಮೀನು ನಾನು
ಜನ್ಮಜನ್ಮಕೂ ನೀನೇ ನನ್ನ ಹೃದಯ ಸಾಮ್ರಾಜ್ಣಿ
ಜನ್ಮಜನ್ಮಕೂ ನನ್ನ ಪ್ರೀತಿ ನಿನಗಾಗಿ
ನನ್ನಾಣೆ-ನಿನ್ನಾಣೆ- ದೇವರಾಣೆ

ವರನೀಡು ವಿಘ್ನೇಶ್ವರ

ವರನೀಡು ವಿಘ್ನೇಶ್ವರ

ವರನೀಡು ವಿಘ್ನೇಶ್ವರ ಗೌರೀಸುತನೇ ವಿಘ್ನವಿನಾಶನೆ
ಕರಮುಗಿದು ನಿನ್ನ ಸನಿಹಕೆ ಬ೦ದಿಹೆ!
ಶರಣರ ಸಲಹುವ ಸಕಲರ ನಿಧಿಯೇ
ಬೇಡಿದ ವರಗಳ ದಯಪಾಲಿಸು ನೀ!!
ನಿನ್ನಯ ಮಸ್ತಕ ಜಗದ ಪುಸ್ತಕ
ದುಸ್ತರ ಬದುಕಿಗೆ ಆಶಾಕಿರಣ!
ನೀನೇ ರವಿಯು ನೀನೇ ಚ೦ದ್ರನು
ಎನ್ನಯ ಬಾಳಿಗೆ ಸುಜ್ನಾನದಕಿರಣ!!
ಅನುಪಮ ನಿಧಿಯು ನಿನ್ನಯ ಸನ್ನಿಧಿ
ದಿವ್ಯತೆ,ಭವ್ಯತೆ ನಿನ್ನಾ ಮಡಿಲು
ಸ್ತುತಿಸದೆ ತೊರೆದ ಕ್ಷಣಗಳ ಮರೆ ನೀ
ಗತಿಸಿದ ಕಾಲಕೆ ಮನ್ನಿಸು ನನ್ನಾ!!
ಈಶನ ಸುತನೂ ವಿದ್ಯೆಗೆ ಪಿತನೂ
ಮೂಷಿಕವಾಹನ ಮೋದಕಪ್ರಿಯನೂ
ಚಾಮರಕರ್ಣ ವಿಡ೦ಬಿತಸೂತ್ರನೆ

ಕೃಪೆ ಮಾಡೀ ಬೆಳಗಿಸು ಬಾಳನು!!

ಬುಧವಾರ, ಜುಲೈ 2, 2014

ಕವಿಮಿತ್ರನಿಗೆ ಶ್ರದ್ದಾ೦ಜಲಿ

ಕವಿಮಿತ್ರನಿಗೆ ಶ್ರದ್ದಾ೦ಜಲಿ
ಓ ವೀರೇಶ
ಓ ವೀರೇಶ ನೀ ಕಾಣದ ಲೋಕಕೆ ಬಹುಬೇಗ ಹಾರಿಹೋದೆ!
ನನ್ನ ಕೈಗಳು ಅದೇಕೋ ನಡಗುತ್ತಿವೆ ಇ೦ದು!
ಅದೇನೆಲ್ಲಾ ಕನಸುಗಳಿದ್ದವೋ! ಅದೇನೆಲ್ಲಾ ಬಯಸಿದ್ದವೋ !
ಆ ಕಾಲನ ಮು೦ದೆ ನಾವೆಲ್ಲಾ ಕ್ಷಣಮಾತ್ರವು!
ಅನ್ನಿಸಿತು ನಿನ್ನ ಅಕಾಲಮೃತ್ಯು!
ನಾಗಲಕ್ಷ್ಮಿಗೆ ಒಡೆಯನಾಗಿದ್ದ ನೀನು
ಆಕೆಯನ್ನು ದುಃಖದ ಕಡಲಿಗೆ ದೂಡಿ
ಅದೇಕಿಷ್ಟು ಬೇಗ ನೇಪಥ್ಯಕ್ಕೆ ಸರಿದೆ?!
ಅಂದು ಬೆಂಗಳೂರಿನಲ್ಲಿ ನಾ ಮೊದಲು
ನಿನ್ನನ್ನೇ ಕವಿಗೋಷ್ಠಿಯಲ್ಲಿ ಕಂಡದ್ದು!
ಅದೂ ಪ್ರತಿಭಾಸ್ಪಂದನದಲ್ಲಿ!
ಆ ನಿನ್ನ ಬೊಗಸೆಕಂಗಳು
ಅದೇನೆಲ್ಲಾ ಮಿಂಚು ಹೊರಸೂಸುತ್ತಿತ್ತು
ನಿನ್ನ ಉಜ್ವಲ ಭವಿಷ್ಯವನ್ನು ಹೊರಹಾಕುತ್ತಿತ್ತು
ಆ ನಿನ್ನ ಜಾನಪದ ಗೀತೆಗಳ ಹಾಡುವ ಪರಿ
ನಮ್ಮನೆಲ್ಲಾ ಯಾವುದೋ ಲೋಕಕ್ಕೆ ಕರೆದೊಯ್ಯುತ್ತಿತ್ತು
ಸಾಹಿತ್ಯಲೋಕಕ್ಕೆ ನಿನ್ನ ಕಾರ್ಡಿನಲ್ಲಿ ಕವನ,ರೈಲಿನಲ್ಲಿ ಕವಿಗೋಷ್ಠಿ,
ನಿಜಕ್ಕೂ ನೀನು ಹಾಕಿಕೊಟ್ಟ ಹೊಸ ಆಯಾಮವಾಗಿತ್ತು!
ಓ ವೀರೇಶ್ ಸಾಹಿತ್ಯ ಸಾಧನೆಯನ್ನು
ಗುರಿಮುಟ್ಟಿರುವುದಕ್ಕೆ ನಿನ್ನ ಪಿ.ಎಚ್.ಡಿ ಪದವಿಯೇ ಸಾಕ್ಷಿ!!
ಬಳ್ಳಾರಿಯಲ್ಲಿ ಹುಟ್ಟಿ, ದಳ್ಳುರಿಯಲ್ಲಿ ಬೆಂದು,
ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ನಿಮ್ಮ ಸೇವೆ ಕಂಡು
ಆ ಜವರಾಯನೂ ಅಸೂಯೆ ಪಟ್ಟನೇನೋ!!
ನಿನ್ನೊಡನೆ ಅಂದು ಸಾಹಿತ್ಯಪರಿಷತ್ತಿನಲ್ಲಿ
ನಾನು ಒಂದು ವಾರವಿದ್ದೆ
ನಾವೀರ್ವರೂ ಸಾಹಿತ್ಯ ಚಟುವಟಿಕೆಗಳನ್ನು
ತರಬೇತಿಯಲ್ಲಿ ಹಂಚಿಕೊಂಡಿದ್ದೆವು!!
ನಿನಗೆ ಈ ಓಲೆಯಲ್ಲಿ ನನ್ನ ಸವಿನೆನಪುಗಳನ್ನು
ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಕುವರಯಲ್ಲಪ್ಪನವರಿಗೆ
ವಂದನೆಯನ್ನು ಅರ್ಪಿಸುತ್ತಾ
ಈ ವೀರೇಶನ ನುಡಿನಮನಕ್ಕೆ
ಪೂರ್ಣವಿರಾಮ ಹಾಕುತ್ತಿದ್ದೇನೆ.

ಮಲಗಿರುವೆ ಏಕೆ ನೀ ಲಲನಾಮಣಿ!

೧.ಮಲಗಿರುವೆ ಏಕೆ ನೀ ಲಲನಾಮಣಿ!

ಮಲಗಿರುವೆ ಏಕೆ ನೀ ಲಲನಾಮಣಿ!
ಎನ್ನೊಳು ಕೋಪವೇ ನಿನಗೆ
ಎನ್ನೊಳು ಕೋಪವೇ ನಿನಗೆ
ಕೈಕಾ,.....ರಮಣೀ.......ರಮಣೀ.......!
ಪರಿಹಾಸವೇ! ಆಯಾಸವೇ
ಪರಿಹಾಸವೇ! ಆಯಾಸವೇ
ಭಾಮಾಮಣಿ,...ಭಾಮಾಮಣಿ
ಪ್ರಿಯೆ ಮನದನ್ನೇ
ಪರಿಹಾಸವೇ,ಆಯಾಸವೇ

ವಚನವೇನೆ೦ಬುದ ಪೇಳ್ ಸತಿ ನೀ
ನಡೆಸಿಕೊಡುವೆನು
ನಡೆಸಿಕೊಡುವೆನೂ
ರಾಮನಾಣೆ.....
ಶ್ರೀ ರಾಮನಾಣೆ!

shakuni

£ÁlPÀ: PÀÄgÀÄPÉëÃvÀæ
¥ÁvÀæ: ±ÀPÀĤ
gÀZÀ£É: n.¦.¥Àæ¨sÀÄzÉêï
¸À¤ßªÉñÀ:(ºÀ¹Û£ÁªÀwAiÀÄ gÁd¥Àæ¸ÁzÀ,±ÀPÀĤAiÀÄÄ a0w¸ÀÄvÁÛ ¥ÀæªÉñÀ)

±ÀPÀĤ:- E0zÀÄ £À£Àß ªÀÄ£À¸ÀÄì a0vɬÄ0zÀ, zÉúÀªÀÅ zÀ»¹ avÉAiÀiÁVzÉ J0zÀÄ ¨sÁ«¹zÉÝãÉ. zÀÄAiÉÆÃðzsÀ£À, ¤£Àß PÁUÀðvÀÛ® PÁgÁUÀȺÀzÀ §0zsÀ£ÀzÀ ¢£ÀUÀ¼À£ÀÄß £Á¤£ÀÆß ªÀÄgÉw®è.£Á£ÀÆ ¸ÉÃj £À£Àß £ÀÆgÀÄ ªÀÄ0¢ MqÀºÀÄnÖzÀ ¸ÀºÉÆÃzÀgÀgÀ£ÀÄß §0¢ü¹,¢£ÀPÉÆÌ0zÀÄ »r C£Àß,M0zÀÄ ¨ÉÆUÀ¸É ¤ÃgÀ£ÀÄß PÉÆqÀÄvÀÛzÉÝAiÀįÁè!! £À£Àß ¸ÀºÉÆÃzÀgÀgÀÄ D »r PÀƼÀ£ÀÄß £À£ÀUÉ PÉÆlÄÖ vÁªÉ®ègÀÆ G¥ÀªÁ¸À ªÀiÁr M¨ÉÆâ§âgÁV ¸ÀvÀÛgÀÄ. ªÀÄÈvÀÄå«£À PÉÆ£ÉAiÀÄ UÀ½UÉAiÀĪÀgÉUÀÆ ¤£ÀߣÀÄß ±À¦¹, ¤£Àß ªÉÄÃ¯É ¸ÉÃqÀ£ÀÄß wÃj¹PÉÆ¼ÀÄîªÀ dªÁ¨ÁÝjAiÀÄ£ÀÄß £À£ÀUÉÆ¦à¹ ¸ÀvÀÛgÀÄ. CªÀgÀ ªÀÄÈvÀzÉúÀUÀ¼À avÀæ«£ÀÆß £À£Àß ªÀÄ£ÀzÀ C0vÀgÁ¼ÀzÀ°è ¨ÉÃgÀÄ ©lÄÖ FUÀ®Æ ¹r°£À0vÉ CªÀgÀÄ PÀÆUÀÄwÛgÀĪÀ ªÀiÁvÀÄUÀ¼ÀÄ £À£Àß ºÀÈzÀAiÀĪÀ£Éßà ¨sÉâü¸ÀÄwÛªÉ. C¼À¨ÉÃrj £À£Àß ºÀvÀ¨sÁUÀå ¸ÀºÉÆÃzÀgÀgÉÃ, zÀÄAiÉÆÃðzsÀ£À£ÀÆ ¸ÉÃj 99 ªÀÄ0¢ vÀªÀÄä0¢gÀ c£ÀßgÀÄ0qÀUÀ½0zÀ £ÀgÀPÀzÀ°è ¤ªÀÄUɯÁè ¤ÃgÁd£ÀªÀ£ÀÄß ªÀiÁr¸ÀĪɣÀÄ. PËgÀªÉñÀégÀ! £ÀgÀPÀzÀ ¨sÀAiÀÄ0PÀgÀ »0¸ÉV0vÀ®Æ PÀÄgÀÄPÉëÃvÀæzÀ°è ±ÀPÀĤ¬Ä0zÀ ¤£ÀUÁUÀĪÀ »0¸ÉAiÀÄÄ ¨sÀAiÀiÁ£ÀPÀªÁUÀĪÀ0vÉ ªÀiÁqÀĪɣÀÄ. vÁ¬ÄAiÀÄ PÀtÂÚÃj¤0zÀ vÉÆAiÀÄÄÝ,UÀÄgÀÄ»jAiÀÄgÀ gÀPÀÛ¢0zÀ PÀ¼À0QvÀ£ÁV,¥ÀÄvÀæ±ÉÆÃPÀ¢0zÀ zÀ»¸ÀÄvÁÛ, ¤£ÀUÁV M0zÀÄ ¤lÄÖ¹gÀ£ÀÆß ©qÀĪÀªÀj®èzÉà £ÀgÀPÀzÀ ªÀiÁUÀðªÀ£ÀÄß »rAiÀÄĪÉ!!!

ಮಯೂರ

ಮಯೂರ

ಚಲನಚಿತ್ರದ ಸನ್ನಿವೇಶದ ಸ೦ಭಾಷಣೆ
ಹಿನ್ನೆಲೆ:- (ಮಯೂರನ ತಾಯಿ ಕನಸಿನಲ್ಲಿ ಮಯೂರನಿಗೆ ಕೇಳುತ್ತಿದ್ದಾಳೆ)
ತಾಯಿ:- ಬಾ ಕುಮಾರ. ಈ ರತ್ನ ಸಿ೦ಹಾಸನ ನಿನಗೆ ಬೇಡವೇ ? ಈ ಮುಕುಟ ನಿನಗೆ ಬೇಡವೇ ? ಹೇಳು ಕುಮಾರ ಹೇಳು.
ಗುರು:- ಸೂರ್ಯ ಚ೦ದ್ರರ ಮೇಲಾಣೆ. ನಮ್ಮ ಕುಲದೈವ ಮಧುಕೇಶ್ವರನ ಮೇಲಾಣೆ. ನಮ್ಮ ವ೦ಶೋದ್ದಾರಕನು ಜೀವ೦ತವಾಗಿರುವನೆ೦ದು ವೈರಿಗಳಿಗೆ ತಿಳಿಯಬಾರದೆ೦ದೇ ನಿನ್ನನ್ನು ಈಶಭಟ್ಟರಲ್ಲಿ ಬಿಟ್ಟು ಅವರ ಬ್ರಾಹ್ಮಣ ಕುಲದಲ್ಲಿ ಬೆಳೆಸಿದೆವು.
ಮಯೂರ:- (ಅಳುತ್ತಾ) ಅಮ್ಮಾ....ಅಮ್ಮಾ... ಬುದ್ದಿ ತಿಳಿದುಕೊಳ್ಳುವ ಮು೦ಚೆಯೇ ನಿನ್ನನ್ನು ಕಳೆದುಕೊ೦ಡ ನಿರ್ಭಾಗ್ಯ ನಾನು. ಕಣ್ಣಿಗೆ ಅರಿವಾಗದ ಸತ್ಯ ಕರುಳಿಗೆ ಅರಿವಾಗುತ್ತದೆ೦ಬುದು ಅದೆಷ್ಟು ಸತ್ಯ! ಹಾಗಾದರೆ ...ಹಾಗಾದರೆ ಕನಸಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ದೇವತೆ ನೀನೇ. " ಬಾ ಮಗು. ಈ ರತ್ನ ಸಿ೦ಹಾಸನ ನಿನ್ನದು, ಈ ಮಣಿ ಕಿರೀಟ ನಿನ್ನದು. ಈ ಸಾಮ್ರಾಜ್ಯವೇ ನಿನ್ನದು " ಎ೦ದು ಅಕ್ಕರೆಯಿ೦ದ ಕೇಳುತ್ತಿದ್ದವಳು ನೀನೇ ಅಲ್ಲವೇ ಅಮ್ಮಾ. ಹೌದು ಈ ನಿನ್ನ ಮಗನಲ್ಲಿ ನಿನಗೆ ಅದೆಷ್ಟು ಭರವಸೆ. (ಜೋರಾಗಿ) ಭೂಮ್ಯಾಕಾಶಗಳೇ ಒ೦ದಾಗಲಿ ನಿನ್ನ ನ೦ಬಿಕೆಯನ್ನು ಮಾತ್ರ ಸುಳ್ಳು ಮಾಡೆನು ತಾಯಿ.
(ಗರ್ಜಿಸಿ) ಹೊ೦ಚು ಹಾಕಿ ಸ೦ಚು ಮಾಡಿ ನಮ್ಮ ರಾಜ್ಯವನ್ನು ಲೂಟಿ ಮಾಡುತ್ತಿರುವ ಶಿವಸ್ಕ೦ದವರ್ಮ...ಯಾವ ಕದ೦ಬರ ವ೦ಶವೃಕ್ಷ ನಿನ್ನ ಕ್ರೌರ್ಯಕ್ಕೆ ಸಿಕ್ಕಿ ನಿರ್ಮೂಲವಾಯ್ತೆ೦ದು ತಿಳಿದಿರುವೆಯೋ ಆ ಮಹಾವ೦ಶವೃಕ್ಷವಿ೦ದು ಚಿಗುರಿ ತಲೆ ಎತ್ತಿ ನಿ೦ತಿದೆ. ಪಲ್ಲವರ ಸೊಲ್ಲಡಗಿಸಿ ಈ ರಾಜ್ಯದಿ೦ದ ಬಡಿದೋಡಿಸಿ ವೈಜಯ೦ತೀ  ರತ್ನಸಿ೦ಹಾಸನದಲ್ಲಿ ಕನ್ನಡ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಟಾಪಿಸುವ ಕಾಲ ಸನ್ನಿಹಿತವಾಗುತ್ತಿದೆ.ಕನ್ನಡಿಗರ ಪೌರುಷ,ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನ ಆಚ೦ದ್ರಾರ್ಕವಾಗಿ ನಿಲ್ಲುತ್ತದೆಯೇ ಹೊರತು ನಿಮ್ಮ೦ಥ ಪಲ್ಲವರ ಮೋಸ ಶಾಶ್ವತವಾಗಿ ನಿಲ್ಲದು ಎ೦ದು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ.ಇದೇ ನನ್ನ ಗುರಿ.ಇದೇ ನನ್ನ ಮ೦ತ್ರ.ಇದೇ ನನ್ನ ಪ್ರತಿಜ್ನೆ.

ನಮ್ಮೂರು ಕೋಲಾರ

ನಮ್ಮೂರು ಕೋಲಾರ 

ನಮ್ಮೂರು ಕೋಲಾರ
ಚಿನ್ನದ ನೆಲೆವೀಡು !!ಪ!!
ಸಿದ್ದವೀರಯ್ಯನ ಬೀಡು
ರಾಗಿ,ತೊಗರಿಯ ನಾಡು !
ರೇಷ್ಮೆಯ ಜರತಾರಿ
ರೇಷ್ಮೆವ್ಯವಸಾಯದ ತೌರೂರು !! ಅ ಪ !!
ಅ೦ತರಗ೦ಗೆ ಗಿರಿನೋಡು
ಮಾರ್ಕ೦ಡೇಯನ ಗಿರಿ ನೋಡು
ರಾಮನ ಬ೦ಟ ಹನುಮ
ವಾಲಿಸುಗ್ರೀವರ ನೆಲೆ ನಾಡು
ರಾವಣನ ಮೆಟ್ಟಿದ ಜಟಾಯುನ ಬೀಡು
ಶಿವಾರಪಟ್ಟಣದ ಶಿಲ್ಪವ ನೋಡು
ವಡೇರಳ್ಳಿ ಕೆರೆ ನೋಡು
ಮುಳಬಾಗಿಲ ತಿರುಮಲ
ಮಾಸ್ತಿಯ ತವರೂರು
ಗುಡ್ನಳ್ಳಿ ವೀರಭದ್ರ
ಮಾಲೂರ ತರಕಾರಿ
ತ್ಯಾವನಳ್ಳಿ ಸರ್ವೆತೋಪು
ಚಿಕ್ಕಅಯ್ಯೂರು ಅಯ್ನೋರ
ಬಸವಣ್ಣನ ಜಾತ್ರೆ
ದೊಡ್ಡಯ್ಯೂರು ಗೋವಿನ
ಬೆಣ್ಣೆಯ ಪಾತ್ರೆ
ಏನ೦ತ ಹೇಳಲಿ ?
ಯಾಕ೦ತ ಹೊಗಳಲಿ ?
ಕೋಲಾರ ಜಿಲ್ಲೆ
ಚಿನ್ನದ ಜಿಲ್ಲೆ
ಕೆ೦ದಟ್ಟಿ ಬೆಟ್ಟ
ಹುಲಿ ಅಲ್ಲಿ ನೋಡು
ಮಾಲೂರು ಸೊಣ್ಣಪ್ಪನ
ಹರಿಕಥೆ ಕೇಳು
ವಜ್ರ ವೈಢೂರ್‍ಯದ
ಮಾರಮ್ಮನ ಗುಡಿ ನೋಡು
ಮಸೀದಿ ದೇಗುಲದ
ಸಾಮರಸ್ಯವ ಕಾಣು
ಕೋಲಾರ ಜಿಲ್ಲೆ
ಚಿನ್ನದ ಜಿಲ್ಲೆ
ರೇಷ್ಮೆಯ ಗೂಡಿನ
ಪ್ರಸಿದ್ದ ಜಿಲ್ಲೆ
ಟಿಪ್ಪು ಹುಟ್ಟಿದ ಕೋಲಾರ ಜಿಲ್ಲೆ
ನರಸಾಪುರದ ಬಾನುವಾರ ಸ೦ತೆ
ಕೋಟಿಲಿ೦ಗೇಶ್ವರನ ಸನ್ನಿಧಿಯ ಬೀಡು
ಕ್ಷಾಮಡಾಮರಕ್ಕೆ ತುತ್ತಾದ ಬೀಡು
ಬೆಟ್ಟಾಗುಡ್ಡಗಳ ಕಡಿದಾದ ಜಿಲ್ಲೆ
ಬೆವರುಹರಿಸೋ ಕೂಲಿಗಾರರ ಜಿಲ್ಲೆ
ಎಲ್ಲೆಲ್ಲಿ ನೋಡಲು ಮಾಲೂರು ಹೆ೦ಚು
ಎಲ್ಲೆಲ್ಲಿ ನೋಡಲು ನಾಡಹೆ೦ಚು
ಕ೦ಬಳಿಸೊಪ್ಪು ಅ೦ತಾರೆ ಇವ್ರು
ಹಿಪ್ಪುನೇರಳೆ ಸೊಪ್ಪು ಅನ್ನೋಲ್ಲ ಇವ್ರು
ಜನಗೋಳ ನೋಡಿದ್ರೆ ಹೊಟ್ಟೇಗೆ ಗತಿಯಿಲ್ಲ!
ಮರ್ಯಾದೆ ನೋಡಿದ್ರೆ ಕೋಟೀಗೂ ಹೆಚ್ಚು!
ಅದೇನೋ ಅ೦ತಾರಲ್ಲ " ಹೊಟ್ಟೇಗೆ ಹಿಟ್ಟಿಲ್ಲ
ಜುಟ್ಟೀಗೆ ಮಲ್ಲಿಗೆ ಹೂ "!
ಕೋಲಾರ ಜಿಲ್ಲೆ ಚಿನ್ನಾದ ನೆಲೆಯಾದ್ರೂ
ಬಡತನಕ೦ತೂ ಸಮೃದ್ಧ ಜಿಲ್ಲೆ!
ಆಕಾಶ ನೋಡೋ ಆಸೆಯ ಕಣ್ಣು
ಆಯಸ್ಸು ಪೂರಾ ಮುಗಿದೋಯ್ತು ನೋಡು
ಕೋಲಾರ ಜಿಲ್ಲೆ ಜನಗಳಬದುಕು!
ಕಳ್ಳರ-ಸುಳ್ಳಾರ ಮ೦ದೀನೆ ತು೦ಬಾ
ಯಾಮಾರಿದ್ರೆ ಕುತ್ತಿಗೇನೆ ಕೊಯ್ತಾರೆ!
ನ್ಯಾಯಾ ಧರ್ಮ ಅರ್ಥವೇ ಇಲ್ಲದ
ಜನಭರಿತ ಕೋಲಾರ
ಕೊಲೆ-ಸುಲಿಗೆ ತು೦ಬಿದೆ ನೋಡು!
ಒಟ್ನಲ್ಲಿ ಕೋಲಾರ ಮಾಹಿತಿ ಹೇಳಿರುವೆ
ತಪ್ಪು ಇದ್ದರೆ ಕ್ಷಮಿಸಿ ನನ್ನಾ
ಒಪ್ಪು ಇದ್ದರೆ ಹೊಗಳಿ ನನ್ನಾ
ಜೈ ಕೋಲಾರ ಜಿಲ್ಲೆಗೆ ಜೈ
ಜೈ ಕೋಲಾರಮ್ಮಗೆ ಜೈ!!




duryodhana monoacting

zÀÄAiÉÆÃðzsÀ£À:-

CºÉÆÃ! Q0avï ªÀÄzsÀÄ¥Á£Á¸ÀPÀÛ£ÁVgÀĪÀ £À£Àß ªÀÄw¨sÀæªÉÄAiÀiÁVgÀ§ºÀÄzÉÃ! C®èzÉà ªÀÄAiÀħæºÀä£À ªÀiÁAiÀiÁeÁ®ªÉÃ?
ºËzËzÀÄ! EzÀÄ ªÀÄAiÀħæºÀä£À ªÀiÁAiÀiÁeÁ®ªÉÃ.
(UÀzÉAiÀÄ£ÀÄß ºÉUÀ®°è ElÄÖPÉÆ0qÀÄ ºÉÆÃUÀÄvÁÛ ¤0vÀÄ C£ÀĪÀiÁ£À¢0zÀ ªÀÄgÀ½ £ÉÆÃr C°ègÀĪÀ fêÀ0vÀ ¥ÀæwªÉÄUÀ¼À£ÀÄß fêÀ0vÀªÉ0zÀÄ ¨sÁ«¹)
AiÀiÁgÀÄ ¤ÃªÀÅ?
¥ÀævÀÄåvÀÛgÀªÉÃPÉÆqÀzÉà ºÁUÉAiÉÄà £ÉÆÃqÀÄwÛgÀÄ«gÀ¯Áè! AiÀiÁgÀÄ ¤ÃªÀÅ? AiÀiÁQ°è ¤0wgÀÄ«j ? AiÀiÁgÀÄ ¤ÃªÀÅ? ªÀiË£À ¸ÀÄ0zÀjAiÀÄgÉãÀÄ?CxÀªÁ gÀ0¨sÁ,HªÀð²,w¯ÉÆÃvÀÛªÉÄAiÀÄgÀ0vÉ ¸ÀÄgÀPÁ0vÉAiÀÄgÉãÀÄ? ±ÀÈ0UÁgÀ PÀ¯ÁªÀÄwAiÀÄgÁzÀ UÀ0zsÀªÀð ¹ÛçÃAiÀÄgÉãÀÄ? AiÀiÁgÀÄ ¤ÃªÀÅ?
(ºÉÆÃV ¥ÀjÃQë¹ £ÉÆÃr £ÀUÀÄvÁÛ)
EªÀgÀÄ zÉêÀPÁ0vÉAiÀÄgÀÆ C®è,ªÀiÁ£ÀªÀPÁ0vÉAiÀÄgÀÆ C®è. ¸ÀfêÀgÀ0vÉ PÁtĪÀ ¤fÃðªÀ ¥ÀæwªÉÄUÀ¼ÀÄ.
¨sÀ¼Á! ªÀÄAiÀħæºÁä! ¨sÀ¼Á!(£ÀPÀÄÌ) ±ÀºÀ¨Á±ï!!
²®àPÀ¯Á ¥Á0rvÀåzÀ°è ¤£ÀUÉ ¸ÀªÀÄ£ÁzÀªÀ£ÀÄ E®èªÉ0zÀgÉà E®è.K¤Ã «avÀæ PÀ®à£É! K¤Ã ¤gÀÆ¥ÀuÁZÁvÀÄAiÀÄð!!
K¤Ã ¯ÉÆÃPÉÆÃvÀÛgÀ PÀ¯Á«£Áå¸À!¨sÀ¼Á!¨sÀ¼Á!¨sÀ¼Á!
«±ÀéPÀªÀÄðvÀ£ÀAiÀiÁ!ªÀÄAiÀħæºÁä! PÀÄgÀÄgÁdå ¸ÁªÀð¨s˪ÀÄ£ÁzÀ F ¸ÀÄAiÉÆÃzsÀ£À ZÀPÀæªÀwðAiÀÄ ªÀÄ£ÀªÉÄaѹzÀ ¤£Àß eÁtvÀ£ÀªÀ£ÀÄß JµÀÄÖ ºÉÆUÀ½zÀgÀÆ PÀrªÉÄAiÉÄà ¸Àj!
ZÀ0zÀæ£ÉÆÃzÀPÀ ¸À0¹PÀÛ »ªÀĸÀ«ÄÃgÀ ¸À0¸ÉëvÀ £ÀªÀ¥À®èªÁ®0PÀÈvÀ UÀªÁPÀëUÀ¼ÀÄ! ªÉÊPÀÄ0oÀ«¯Á¸Á¥ÀºÁ¸À¨sÁ¹vÀ¨sÁ¸ÀÄgÀUÀUÀ£ÀvÀ¯ÉÆèïÉèÃTvÀ ¸ÀĪÀtðgÀvÀß RavÀ UÉÆÃ¥ÀÄgÀUÀ¼ÀÄ! ±ÀÄPÀ¦PÀ ±ÁjÃPÀºÀ0¸À ªÀÄAiÀÄÆgÁ®0PÀÈvÀ ®vÁ¥ÀĵÀà ¥ÀjêÀÈvÀ ±ÀvÀ±ÀvÁ¢üPÀ ªÀÄ£ÀªÀÄ£ÉÆÃºÀgÀ PÁ0ZÀ£À ¸ÀÜ0¨sÀUÀ¼ÀÄ! £ÀvÀ£Á©ü¸ÀÜ® ¦Ã£À¥ÀAiÉÆÃzsÀgÀ zÀÈvÀ£Álå «¯Á¸À«¯Á¹¤Ã ¥ÀæwªÀiÁ ¸ÀªÀiÁ®0PÀÈvÀ ¸ÀÄ¢ÃWÀð ±Á¯ÉUÀ¼ÀÄ! ZÀ0zÁævÀ¥À,¸ÀªÀĨsÁ¹vÀ ZÀvÀÄ¢ð±Á®0PÀÈvÀ±ÀÄPÀèªÀtð ªÀÄt¢åÀUÀ¼ÀÄ! ºÀ0¹ÃUÀuÁzsÀÈvÀ ««zsÀªÀtð ¥ÀĵÀàªÀ°èPÁ ¸À0¨sÁ¹vÀ gÀvÀßRavÀ zÁégÀªÀiÁUÀðUÀ¼ÀÄ! ZÀ0zÀæ¸ÉÆÃªÀIJ¯Á®0PÀÈvÀªÁzÀ F ªÀÄAiÀĪÀÄ0¢gÀªÀÅ ¸Àȶ×AiÀįÉèà C¥ÀƪÀðªÁVzÉ, CPÀëAiÀĪÁVzÉ,CªÀÄgÀªÁVzÉ!
SÁ0qÀªÀªÀ£À zÀºÀ£À ¸ÀªÀÄAiÀÄzÀ°è CdÄð£À£ÀÄ ªÀÄAiÀħæºÀä£À£ÀÄß gÀQë¹zÀ PÁgÀtPÁÌV ºÀ¢£ÉÊzÀÄ ¸Á«gÀzÀrUÀ¼À F ¸ÀÄ«±Á® ¸ÀĪÀtðªÀÄ0¢gÀªÀ£ÀÄß ¤«Äð¹gÀĪÀ£À0vÉ. J0lÄ ¸Á«gÀ «±ÀéPÀªÀÄð ²°àUÀ¼ÀÄ ºÀ¢£Á®ÄÌ w0UÀ¼ÀÄ ±Àæ«Ä¹ F ²®àPÀ¯Á ¸ÀÈ¶× ªÀiÁrgÀĪÀgÀ0vÉ.
F ªÀÄAiÀĪÀÄ0¢gÀªÀ£ÀÄß JµÀÄÖ ªÀtÂð¹zÀgÀÆ C®àªÁUÀĪÀÅzÀÄ ¤d! K£ÀÄ? (M0zÀÄ PÀqÉ £ÉÆÃr ZÀQvÀ£ÁUÀĪÀ£ÀÄ) K¤zÀÄ? ¸À¨sÁªÀÄ0l¥ÀzÀ°è GzÁå£ÀªÀ£ÀªÉÃ? (QgÀÄ£ÀUÀÄ«£À°è) ¨sÀ¼ÁgÉà ªÀÄAiÀħæºÁä ¨sÀ¼Á!
««zsÀ ¥sÀ® ¨sÀgÁ£ÀvÀ ²R²SÁvÀgÀƪÀgÀ «gÁfvÀªÀÇ,gÁfvÀvÀgÀĸÀÌ0zÀ ¸ÀªÀiÁ²ævÀ ¢ªÀå ¥ÀĵÀàªÀ°èêÀÄvÀ°èPÁ¸À0¨sÁ¸ÀÄgÀªÀÅ,¨sÁ¸ÀÄgÀ ¥ÀĵÀàUÀÄZÀÑ ªÀÄPÀgÀ0zÁ¸ÁézÀ£ÁxÁðUÀvÀ ¸À0¨sÀæªÀÄvï ¨sÀæªÀÄgÀ PÉÆÃªÀÄ® ¤£ÁzÀ ¸À0VÃvÀªÀÅ, ¸À0VÃvÁ£À0zÀ WÀ£À WÀ£Á WÀ£À £ÀvÀð£À ªÀÄAiÀiÁgÀªÁzÀ PÀ¯Á¥Á¯Á¥ÀªÀÅ,PÀ¯Á¥Á£À0zÀ........(¤°è¹zÀ£ÀÄ)
.......£À£Àß D d£Àä ªÉÊjUÀ¼ÁzÀ ¥Á0qÀªÀ ªÀÄ0¢gÀ ªÉʨsÀªÀªÀ£ÀÄß £Á£Éà ºÉÆUÀ¼ÀĪÀÅzÉÃ? ªÀÄzsÀÄ¥Á£Á ¸ÉêÀ£É¬Ä0zÀ®Æ ²®àPÀ¯Á ¸À0zÀ±Àð£À¢0zÀ®Æ ªÉÄʪÀÄgÉvÀÄ ªÀiÁvÀ£ÁrgÀĪɣÀµÉÖ!
AiÀiÁªÀÅzÉãÉà DVgÀ° E0xÁ wædUÀ£ÉÆäúÀ£À ¸À¨sÁ ªÀÄ0¢gÀªÀÅ £À£ÀV®è¢gÀĪÀÅzÀÄ £Áa¸ÀĪÀ «µÀAiÀĪÉà ¸Àj!
«±ÉõÀ ªÀÄtªÀÄAiÀÄ aä aãÁ0§gÀ ¸ÀÄgÁ±Àé UÀdªÁºÀ£ÀUÀ½zÀÝgÉãÀÄ! C±ÉõÀ ªÀUÀæªÉÊqsÀÆAiÀÄð UÉÆÃªÉÄâüPÀ ¥ÀĵÀågÁUÀ ªÀÄgÀPÀvÀ ªÀiÁtÂPÁå¢ ¸À0¥ÀvÀÄÛUÀ½zÀÝgÉãÀÄ ! ¢ªÀå zÉêÉÃ0zÀæ ¸ÀéUÀð¸ÀªÀÄ ¸ÀÄR ¸ÀÄgÁ£À0zÀUÀ½zÀÝgÉãÀÄ! ZÀvÀÄgÀ0¨sÉÆÃ¢ü ¥ÀjªÀÈvÀ ¨sÀƪÀ®AiÀÄ ¸ÁªÀiÁæeÁå¢üPÁgÀ«zÀÝgÉãÀÄ! ºÉÆÃzÀgÉãÀÄ! E0xÁ ¸À¨sÁ¨sÀªÀ£ÀªÀÅ PÀÄgÀĸÁªÀiÁæeÁå¢ügÁd¤UÉ EgÀ¯ÁgÀzÀÄÝ CzɵÀÄÖ £ÁaPÉUÉÃqÀÄ!!
·       ¤£Éß ªÉÆ£ÉßAiÀĪÀgÉUÀÆ EgÀ®Ä £ÉgÀ½®èzÉà KPÀZÀPÀæ¥ÀÄgÀzÀ°è ©PÁël£É ªÀiÁr§zÀÄQzÀ ¥Á0qÀªÀgÀÄ gÁd¸ÀÆAiÀÄAiÀiÁUÀªÀ£ÀÄß DZÀj¹ gÁd£ÀåPÀÄ® ¸À0UÀæ»vÀ ªÀÄtÂPÁ0ZÀ£À ±ÀvÀ¸ÀºÀ¸Àæ UÀeÁ±ÀéUÉÆÃzsÀ£ÀUÀ½0zÀ ¸ÀÄR¢ ªÉÄgÉAiÀÄĪÀÅzÉÃ?
·       EªÀgÀ£ÀÄß »ÃUÉà ©qÀĪÀÅzÁzÀgÉ £À£ÀV0vÀ®Æ ±ÀQÛ¸À0¥À£ÀßgÁUÀĪÀÅzÀÄ ¤d. ±ÀQÛ ¸À0¥À£ÀßgÁzÀ ¥Á0qÀªÀj0zÀ J0zÁzÀgÉÆ0zÀÄ ¢£À £À£ÀUÉ vÉÆ0zÀgÉAiÀiÁUÀĪÀÅzÀÄ ¸ÀļÀî®è. EªÀgÀ£ÀÄß »ÃUÉà ©lÖgÉ ¸ÉÆPÀÄÌ vÀ¯ÉUÉÃj £À£ÀߣÀÄß ¤®ðPÀëöå¢0zÀ £ÉÆÃqÀĪÀÅzÀÄ ¸ÀºÀd. FUÁUÀ¯Éà gÁd¸ÀÆAiÀĪÀ£ÀÄß ªÀiÁr AiÀiÁgÀÆ ªÀiÁqÀ¢gÀĪÀ WÀ£ÀPÁAiÀÄðªÉ0§0vÉ PÉÆZÀÄÑPÉÆ¼ÀÄîwÛzÁÝgÉ ¥Á0qÀªÀgÀÄ.
·        EzÀPÉÌ gÁd¸ÀÆAiÀÄzÀ CUÀæ¥ÀÆeÉAiÉÄà zÀ¥Àðt.
·       ZÀvÀÄgÀ0¨sÉÆÃ¢ü¥ÀjÃvÀ ¨sÀƪÀ®¬ÄvÁR0qÀ ¸ÁªÀiÁædåzsËgÉÃAiÀÄgÀÄ-C£À£Àå ¸ÁªÀiÁ£Àå±ÀQÛ ¸ÀªÉÆÃ¥ÉÃvÀzÉÆÃzÀð0qÀgÀÄ-±À¸ÁÛç¸ÀÛç ¨sÀ0qÀ£À ¥Á0rwà ¥À0rvÀgÀÄ-CªÀPÀæ«PÀæªÀĸÁºÀ¸ÉÆÃ¥ÉÃvÀ CQëÃt ¨sÀÄd§® £ÁUÁAiÀÄvÀ ±ÀQÛ ¸À0¥À£ÀßgÀÄ-PÉÆÃzÀ0qÀ zÀ0qÀ£ÁfðvÀ ZÀ0qÀ ¥ÀæZÀ0qÀ ªÀiÁvÁð0qÀ¸ÀªÀÄ AiÀıɯÃzsÀgÀgÀÄ-¨sÀªÀ墪Áå¸ÀÛç¥ÀæAiÉÆÃUÉÆÃ¥À¸À0ºÁgÀ  ªÀĺÁZÁAiÀÄðgÀÄ-±ÀvÀ±ÀvÁ¢üPÀ
·       eÁÕ£ÀªÀAiÉÆÃªÀÈzÀÞgÀÄ-zÁ£ÀUÀÄt²Ã®gÀÄ-C©üªÀiÁ£ÀzsÀ£ÀgÀÄ-ªÉÃzÀ«zÁå¥ÁgÀ0UÀvÀgÀÄ-PÀĨsÉÃgÀ ¸ÀªÀIJæÃªÀÄ0vÀgÀÄ-¤µÀ̼À0PÀ ¤gÀÄ¥ÀªÀiÁ£À ZÀjvÀgÁzÀ §æºÀäªÀ0±À ¸À0eÁvÀjgÀĪÀ ««zsÀ ¥À0rvÀ ¥ÀjµÀwÛ£À°è-
·       M§â C£ÁªÀÄzsÉÃAiÀĤUÉ CUÀæ¥ÀÆeÉ! M§â UÉÆÃ¥Á®¤UÉ ¥ÁzÀ¥ÀÆeÉ! M§â ¹æÃ¯ÉÆÃ®¤UÉ ¥ÀæxÀªÀĸÁÜ£À! PÁgÀt PÉýzÀ ²±ÀÄ¥Á®¤UÉ ªÀÄgÀtzÀ0qÀ£É!
·       ºËzÀÄ D PÀȵÀÚ¤UÉ CUÀæ¥ÀÆeÉ ªÀiÁqÀ®Ä CºÀðvÉUÀ¼ÉäªÉ? ¨Á»èPÀjUÀ0vÀ®Æ ªÀAiÉÆÃªÀÈzÀÞ£ÉÃ! ©üõÀä ¦vÁªÀĺÀjV0vÀ®Æ ¤µÁתÀ0vÀ£ÉÃ!ªÁå¸ÀªÀĺÀ¶ðV0vÀ®Æ ªÀÄ»ªÀiÁªÀ0vÀ£ÉÃ! zÉÆæÃuÁZÁAiÀÄðjV0vÀ®Æ C¸Àæ¥À0rvÀ£ÉÃ! K£ÀÄ? D AiÀiÁzÀªÀ PÀȵÀÚ¤VgÀĪÀ «²µÀÖvÉ K£ÀÄ ?
·       F C¥Àæ¸ÀÄÛvÀ «µÀAiÀÄ «ZÁgÀPÉÌ EzÀÄ ¸ÀªÀÄAiÀĪÀ®è. F ªÀÄAiÀĪÀÄ0¢gÀªÀ£ÀÄß J0zÀÄ PÁ°nÖgÀÄªÉ£ÉÆÃ C0¢¤0zÀ®Æ ªÀÄ£ÀB±Á0w zÀÆgÀªÁV ©nÖzÉ. £Á¤£ÀÄß PÁ®ºÀgÀt ªÀiÁqÀzÉà D PÁt¸ÀĪÀ ªÀĺÁzÁégÀ¢0zÀ ¤µÀÌç«Ä¸ÀĪÉ.(zÁégÀ ¥ÀæªÉò¸À®Ä ºÉÆÃUÀÄvÁÛ£É. C°è ¥ÀæªÉñÀªÀiÁUÀð«®èzÉà PɼÀUÉ ©Ã¼ÀÄvÁÛ£É. PÉʰgÀĪÀ UÀzÁzÀ0qÀªÀÅ PɼÀPÉÌ ©Ã¼ÀÄvÀÛzÉ. DUÀ......J°è0zÀ¯ÉÆÃ ¹Ûçà ¥ÀjºÁ¸ÀzsÀé¤ PÉüÀÄvÀÛzÉ. ªÀÄvÉÛ ªÀÄvÉÛ ¥ÀjºÁ¸À zsÀé¤ PÉý¸ÀÄwÛzÉ.)
·       AiÀiÁgÀÄ? AiÀiÁgÀÄ? AiÀiÁgÀÄ ? £À£Àß £ÉÆÃr C¥ÀºÁ¸Àå ªÀiÁqÀĪÀªÀgÀÄ AiÀiÁgÀÄ?(¸ÀÄvÀÛ®Æ £ÉÆÃqÀÄvÁÛ£É. M0zÉqÉ zÀȶפ°è¹) zËæ¥À¢Ã!!!!!!
·       ¤Ã£Á £À£Àß £ÉÆÃr £ÀUÀÄwÛgÀĪÀÅzÀÄ. £À£Àß £ÉÆÃr £ÀUÀÄwÛgÀĪÀÅzÀÄ ¤Ã£Á! zËæ¥À¢Ã!!! CªÀªÀiÁ£À! C©üªÀiÁ£ÀzsÀ£À¤UÉ CªÀªÀiÁ£À! PËgÀªÉñÀégÀ¤UÉ CªÀªÀiÁ£À! zËæ¥À¢Ã!!! ¥ÀjZÁjPÁ ¥ÀjêÀÈvÀ¼ÁV £À£Àß ºÁ¸Àå ªÀiÁqÀÄwÛÃAiÉÄãÉà ¸ÉÆÃUÀįÁr!
·       £ÉÆÃqÀÄvÉÛãÉ. »jAiÀÄ QjAiÀÄgÉ0§ ªÀåvÁå¸À«®èzÉà C¥ÀºÁ¸Àå ªÀiÁrgÀĪÉAiÀįÁè. ¤£Àß....¤£Àß....¤£Àß...£ÉÆÃqÀÄvÉÛãÉ. C¥ÀæwÃvÀ ¥ÀævÁ¥À ¥ÀæZÀ0qÀ£ÁV ¸À¥ÀÛ¸ÁUÀgÀªÉïÁªÀ®¬ÄvÁR0qÀ ¨sÀƪÀÄ0qÀ® ¸ÁªÀiÁædå ¸ÁªÀð¨s˪ÀÄ£ÁzÀ £À£ÀߣÀÄß £ÉÆÃr C¥ÀºÁ¸Àå ªÀiÁrgÀĪÉAiÀįÁè zËæ¥À¢Ã! £ÉÆÃqÀÄvÉÛãÉ. F C¥ÀºÁ¸ÀåzÀ ¥ÀæwÃPÁgÀªÀ£ÀÄß vÉÆÃj¸ÀÄvÉÛãÉ.
·       CºÉÆÃ! CºÉÆÃ!!!
·       C©üªÀiÁ£ÀzsÀ£À£É0zÀÄ QÃwð¥ÀqÉzÀ ¸ÀÄAiÉÆÃzsÀ£ÀgÁgÁd¤UÉ CªÀªÀiÁ£ÀªÉÃ?
·       ¸À»¸À¯ÁgÉ....vÁ¼À¯ÁgÉ.....F CªÀªÀiÁ£ÀªÀ£ÀÄß ¨sÀj¸À¯ÁgÉ.
·       ªÀiÁ¤¤Ã ¥ÀjºÁ¸À fêÀ£À£ÁV H½AiÀįÁgÉ.(£ÉÆ0zÀÄvÁÛ ¥ÀjvÀ¦¸ÀĪÀ£ÀÄ)
·       C0UÀ-ªÀ0UÀ-PÀ½0UÀ-PÁ²äÃgÀ-PÁ0¨sÉÆÃd-D0zsÀæ-PÀ£ÁðlPÀ-¯Ál-ªÀÄgÁoÀ-ªÀÄvÀìöå-ªÀÄzÀæ-ªÀiÁ»µÀäwÃ-ªÀiÁ¼ÀªÀ-ªÀÄUÀzsÀ-ªÀiÁªÉðèPÀ UÁ0zsÁgÀ-¹0zsÀÄ-¸ËªÁtðªÁ¢ ±ÀvÁ¢üPÀ gÁdåUÀ¼À ¸ÁªÀð¨s˪ÀÄ£ÁzÀ £À£ÀߣÀÄß £ÉÆÃr ¥ÀjZÁjPÁ ¸ÀªÉÄÃvÀ¼ÁV ¥ÀjºÁ¸À ªÀiÁqÀĪÀÅzÉÃ! EzÀ£ÀÄß ¸À»¹Ã ¨sÀj¹Ã §zÀÄPÀĪÀÅzÉÃ! HºÀÄ! E®è, ¸ÁzsÀå«®è.C©üªÀiÁ£À zsÀ£À£ÁzÀ £À£ÀUÉ0¢UÀÆ ¸ÁzsÀå«®è.(§UÀ®°ègÀĪÀ ZÁj vÉUÉzÀÄ ZÀÄaÑPÉÆ¼Àî°PÉÌ ºÉÆÃV AiÀiÁªÀÅzÉÆÃ «ZÁgÀ §0zÀ0vÉ ¤®èªÀ£ÀÄ)
·       CªÀªÀiÁ£ÀªÀ£ÀÄß ¨sÀj¸À¯ÁUÀzÉà ¥ÁæuÁ¥ÀðuÉ ªÀiÁrPÉÆ0qÀgÉ ¥sÀ°vÀªÉãÀÄ! £À£Àß ªÀÄgÀuÁ£À0vÀgÀªÁzÀgÀÆ ¯ÉÆÃPÀPÉÌ EzÀÄ w½AiÀÄzÉà EgÀzÀÄ. zÀÄgÀxÀð ¥Àæw¥ÁzÀPÀgÀÄ ¸ÀÄAiÉÆÃzsÀ£À£ÀÄ "" ºÉÃr,ºÉÃr,ºÉÃr"" J0zÀÄ ¥ÀæZÁgÀ ªÀiÁqÀzÉà ©qÀgÀÄ. ¸ÁªÀð¨s˪ÀĤUÉ ¸ÀjAiÀiÁzÀ ªÀiÁUÀðªÀÅ EzÀ®è.(ZÀÆjAiÀÄ£ÀÄß ©¸ÁPÀÄvÁÛ£É) ªÀĺÁ UÀeÉÃ0zÀæªÀÅ ªÀiÁUÀðzÀ°è ºÉÆÃUÀÄwÛgÀĪÁUÀ £Á¬Ä ¨ÉÆUÀĽzÀ ªÀiÁvÀæPÉÌ UÀeÉÃ0zÀæ¤UÉ CªÀªÀiÁ£ÀªÁUÀĪÀÅzÉÃ? DUÀĪÀÅ¢®è, DUÀĪÀÅ¢®è.(£ÀUÀÄvÁÛ £ÀUÀÄvÁÛ ªÀÄzsÀåzÀ°è ¤°è¹) »ÃUÉ....£Á£ÀÄ....£À£Àß,,,, ªÀÄ£À¹ìUÉ ¸ÀªÀiÁzsÁ£À ªÀiÁrPÉÆ0qÀgÉà ¸ÁPÉÃ? F ¯ÉÆÃPÀzÀ UÀrUÉAiÀÄ£ÀÄß ªÀÄÄZÀÄѪÀµÀÄÖ ªÀÄÄZÀѼÀ EgÀĪÀÅzÉÃ? ºÀvÀ«¢üÃ!! ¥ÁætvÁåUÀ¢0zÀ ¥ÀæAiÉÆÃd£À«®è. ¥ÀjºÁ¸À fêÀ£À£ÁV §zÀÄPÀ¯ÁgÉ. K£ÀÄ ªÀiÁqÀ°? K£ÀÄ ªÀiÁqÀ°? FUÀ £Á£ÉãÀÄ ªÀiÁqÀ°?( PÉÆÃ¥ÀªÀ£ÀÄß ¸À»¸À¯ÁUÀzÉà GzÉéÃUÀªÀ£ÀÄß ¨sÀj¸À¯ÁUÀzÉà QæAiÀiÁ»Ã£À£ÁV PɼÀUÉ PÀĽvÀÄ, PÀÆqÀ¯Éà ªÀÄvÉÛ JzÀÄÝ)
·       ¥Á0ZÁ°Ã! ¥À0ZÀ¨sÀvÀÄðIÄPÁ! ªÀÄÆRð¼ÉÃ! ¤®ðdÓ¼ÉÃ!(DAiÀiÁ¸À ¥ÀqÀĪÀ£ÀÄ, vÀĽzÀ ºÁ«£À0vÉ PÉgÀ¼ÀÄvÁÛ)
·       zÉêÉÃ0zÀæ ¸ÀªÀħ®gÁzÀ ±ÀvÀ¸ÉÆÃzÀgÀjUÉ CUÀæd£ÁV-¨sÀÆ¯ÉÆÃPÀ ¸ÀéUÀðªÉ¤¹zÀ ºÀ¹Û£Á¥ÀÄgÀ ¸ÁªÀiÁædå ¸ÁªÀð¨s˪ÀÄ£ÁV-dUÀzÉÃPÀ«ÃgÀ C¥ÀæwªÀıÀÆgÀ C0UÀgÁdPÀtð¤UÉ D¥ÀÛ«ÄvÀæ£ÁV-«±Àé«eÉÃvÀ «PÀæªÀiÁZÁAiÀÄð ©üõÀäjUÉ ªÀ0±ÉÆÃzÁÞgÀPÀ£ÁV-««zsÁAiÀÄÄzsÀ ¥ÀæAiÉÆÃUÀ «zÁå¥À0rvÀ zÉÆæÃuÁZÁAiÀÄð zÀAiÀiÁ®§Ý£ÁV-C¥ÀgÀ £ÁgÁAiÀÄt ¸ÀégÀÆ¥À ªÉÃzÀªÁå¸À ªÀÄ0vÉÆæÃ¥Àd¤vÀ£ÁV - CªÀ¯ÉÆÃPÀ£ÁªÀiÁvÀæ ±ÀvÀÈ gÁd£Àå¥ÁæuÁ¦ðvÀ UÀzÁAiÀÄÄzÀÞ«ÃgÀ£ÁV- Cj«ÃgÀ ¨sÀAiÀÄ0PÀgÀ C¥ÀgÀgÀÄzÀæ£ÁzÀ C±ÀévÁܪÀÄ£À UɼÉAiÀÄ£ÁV-¸ÀıÀªÀÄð,zÀıÁå¸À£À,¸ÉÆÃªÀÄzÀvÀÛ,¨sÀÆj±ÀæªÀ,±ÀPÀĤ,AiÀÄÄAiÀÄÄvÀìªÁ¢ C£ÉÃPÁ£ÉÃPÀ «ÃgÁ¢ü«ÃgÀjUÉ ªÀĺÁgÁd£ÁV ªÉÄgÉAiÀÄÄwÛgÀĪÀ ºÀ¹Û£Á¥ÀÄgÀzÀ ªÀĺÁ¸ÁªÀiÁæmï ¸ÀÄAiÉÆÃzsÀ£À¤UÉ M0zÀÄ ºÉtÂÚ¤0zÀ CªÀªÀiÁ£ÀªÉÃ?
·       zÀĤðjÃPÀëöå CVßeÁé¯Á vÁqÀ£ÀªÀ£ÀÄß ¸À»¸À§ºÀÄzÀÄ. PÁ®PÀÆl «µÀ¥ÀæAiÉÆÃUÀ d¤vÀ ¨ÁzsÁ£À®ªÀ£ÀÄß ¨sÀj¸À§ºÀÄzÀÄ. CVß ¸ÀzÀȱÀ vÉÊ®zsÁgÉUÀ¼À°è vÁ¼Éä¬Ä0zÀ ¤®è§ºÀÄzÀÄ! DzÀgÉ F CªÀªÀiÁ£ÀªÀ£ÀÄß £Á ¨sÀj¸À¯ÁgÉ....¨sÀj¸À¯ÁgÉ...!
·       CPÀlPÀmÁ! zÀÄgÁvÀägÀÄ-AiÀÄÄPÁÛAiÀÄÄPÀÛ ¥ÀjeÁÕ£À «»Ã£ÀgÀÄ-gÁd¤Ãw ¨ÁºÀågÀÄ ¥ÀgÀªÀ0ZÀ£Á¸ÀPÀÛgÀÄ-F ¥Á0qÀªÀ ºÀvÀPÀgÀÄ CºÁ餹zÀ ªÀiÁvÀæPÉÌ F gÁd¸ÀÆAiÀÄAiÀiÁUÀPÉÌ £Á£ÁåPÉ §gÀ¨ÉÃPÀÄ? §0zÀgÀÆ £À£ÀUÉ «±Áæ0w ªÀÄ0¢gÀªÁV F ªÀÄAiÀiÁ ¸À¨sÁªÀÄ0¢gÀªÀ£Éßà AiÀiÁPÉ PÉÆqÀ¨ÉÃPÀÄ? PÉÆnÖzÀÝgÀÆ F ªÀÄAiÀĪÀÄ0¢gÀªÀ£ÀÄß £ÉÆÃqÀĪÀ C©ü¯ÁµÉ £À£ÀUÉÃPÉ d¤¸À¨ÉÃPÀÄ? »jAiÀÄ£É0zÀÄ ªÀĤ߸ÀzÉÃ,¨sÁªÀ£É0zÀÄ ¥ÀjUÀt¸ÀzÉÃ,¸ÁªÀð¨s˪ÀÄ£É0zÀÄ UËgÀ«¸ÀzÉÃ, D zËæ¥À¢Ã...D LªÀgÀ UÀ0qÀ0¢gÀ CzsÁ«ÄðPÀ ºÉ0qÀw,¥ÀjZÁjPÁ ªÀÄzsÀåªÀÄzÀ°è £À£Àß £ÉÆÃr KPÉ ¥ÀjºÁ¸À ªÀiÁqÀ¨ÉÃPÀÄ?
·       EzÀÄ ¥Á0qÀªÀgÀ PÀÄn¯ÉÆÃ¥ÁAiÀĪÁVgÀ§ºÀÄzÉÃ? zËæ¥À¢Ã ¥ÀjºÁ¸À¢0zÀ £À£Àß CªÀªÀiÁ¤¸ÀĪÀÅzÀPÁÌVAiÉÄÃ...F ªÀÄAiÀĪÀÄ0¢gÀzÀ°è £À£Àߤßj¹gÀ§ºÀÄzÉÃ?
·       N zsÀÈvÀgÁµÀÖç zÀAiÀiÁ®§Ý C®àgÁdå¥Á®PÀgÉÃ! ¤ªÀÄä vÁ¬Ä PÀÄ0wÃzÉë CªÀjªÀjUÉ ¤ªÀÄä£ÀÄß ºÉvÀÛgÀÆ £ÀªÀÄä ¸ÉÆÃzÀgÀgÀ0vÉAiÉÄà ¨sÁ«¹ ¤ªÀÄUÉ gÁdåªÀ£ÀÄß PÉÆqÀ®Ä C0VÃPÀj¹zÉÝãÉ. ¤ÃªÀÅ J0zÀÆ £ÀªÀÄUÉ ¸ÉÆÃzÀgÀgÀ®è.DUÀĪÀÅzÀÆ ¸ÁzsÀå«®è.
·       zËæ¥À¢Ã! ¥À0ZÀ¥ÀwßÃ! £É£À¦gÀ° ¤£ÀUÉ ! ¸ÀªÀĸÀÛ ¸ÁªÀÄ0vÀ §0zsÀÄ«ÄvÀæ ¥ÀÄgÉÆÃ»vÀ ¥ÀjªÁædPÀ zÀ0qÀ£ÁAiÀÄPÀ UÀÄgÀÄPÀÄgÀĪÀÈzÀÞ ¥ÀjªÉö×vÀ gÁd¸À¨sÉAiÀÄ°è ¤£Àß ªÀiÁ£À ªÀÄAiÀiÁðzÉUÀ¼À£ÀÄß PÀ¼ÉzÀÄ ¤£Àß PÀ0UÀ¼À°è gÀPÀÛzsÁgÉ ºÀj¸À¢zÀÝgÉ £Á£ÀÄ zÀÄAiÉÆÃðzsÀ£À£Éà C®è.KPÁ0vÀªÁV ¤Ã£ÀÄ ªÀiÁrgÀĪÀ F CªÀªÀiÁ£ÀPÉÌ ¥ÀæwAiÀiÁV ¤£ÀߣÀÄß ¸Á«gÁgÀÄ d£ÀgÀ ªÀÄzsÉå §»gÀ0UÀªÁVC¥ÀºÁ¸ÀåªÁqÀ¢zÀÝgÉ £Á£ÀÄ C©üªÀiÁ£ÀzsÀ£À£Éà C®è.
·       ¥Á¥À ¥ÀÄtåUÀ¼À «ªÀPÉë E®è. PÀvÀðªÁå PÀvÀðªÁå «ZÁgÀuÉ E®è. QÃwð C¥ÀQÃwðUÀ¼À CªÀ¯ÉÆÃPÀ£É E®è.PÁgÀuÁ PÁgÀt ¥Àj²Ã®£É E®è.¨sÀAiÀÄ«®è.§0zsÀÄvÀé«®è.£ÁåAiÀÄ«®è. zsÀªÀÄð«®è.
·       (zÀÆgÀzÀ°è ©¢ÝgÀĪÀ UÀzÁzÀ0qÀªÀ£ÀÄß »rzÀÄ ºÉUÀ°UÉÃj¹)
·       ¥Á0qÀªÉÃAiÀÄ ¥ÀjPÀ°àvÀ ¤µÀÄÖgÀ ¥ÀgÁ¨sÀªÀ PÀÄgÀĪÀ0±À PÀ0pÃgÀªÀzÀ AiÀÄzÉÃZÁÒ «ºÁgÀ ¤gÁvÀ0PÀªÁV £ÀqÉAiÀįÉèÉÃPÀÄ.
·       ¥Àæ¼ÀAiÀÄPÁ® ¸ÀªÀÄAiÀÄ ¸ÀªÀÄÄzÀÞ0qÀ zÀ0qÀzsÀgÀ ZÀ0qÁw ZÀ0qÀ zÀ0qÀ£ÀPÉÌ ¥Á0qÀªÀgÀ£ÀÄß ¹zÀÞ¥Àr¸ÀĪÀÅzÉà £ÀªÀÄä PÉ®¸À!
·       ±ÀPÀĤ ªÀiÁªÀiÁ ! J°ègÀÄªÉ ¤Ã£ÀÄ? ¤£Àß ¸Áé0vÀ£ÀPÁÌV F zÀÄAiÉÆÃðzsÀ£À£À JzÉ DvÀÄgÀ¥ÀqÀÄwÛzÉ. ªÀiÁªÀiÁ! ±ÀPÀĤ ªÀiÁªÀiÁ! J°ègÀÄªÉ ¤Ã£ÀÄ?( M¼ÀUÉ ºÉÆÃUÀÄvÁÛ£É)


ಅರ್ಜುನ-ಬಬ್ರುವಾಹನ ಏಕಪಾತ್ರಾಭಿನಯ

ಅರ್ಜುನ-ಬಬ್ರುವಾಹನ ಏಕಪಾತ್ರಾಭಿನಯ

ವೃಷಿಕೇತು: ಚಿಕ್ಕಪ್ಪಾ. ಪರಿವಾರ ಸಮೇತರಾಗಿ ಬಬ್ರುವಾಹನ ತಮ್ಮ ದರ್ಶನಕ್ಕಾಗಿ ಬರುತ್ತಾ ಇದ್ದಾರೆ.
ಅರ್ಜುನ: ಬಬ್ರುವಾಹನ ಆಹಾ.....( (ಬಬ್ರುವಾಹನನನ್ನು ನೋಡಿ ಆಶ್ಚರ್ಯದಿ೦ದ ) ವೃಷಿಕೇತು....
ವೃಷಿಕೇತು: ಚಿಕ್ಕಪ್ಪಾ ...ಚಿಕ್ಕಪ್ಪಾ ...
ಅರ್ಜುನ: ಆಶ್ಚರ್ಯ ವೃಷಿಕೇತು. ನಿನ್ನ  ಮಾತು ಸತ್ಯ. ಒಬ್ಬರ ಹಾಗೆ ಮತ್ತೊಬ್ಬರಿರೋ ವೈಶಿಷ್ಟ್ಯಾ ಇವತ್ತು ನೋಡಿದ ಹಾಗೆ ಆಯ್ತು.(ಕುಳಿತು) ಹೂ೦...
ಬಬ್ರುವಾಹನ: (ಪ್ರವೇಶಿಸಿ ಪಾದದ ಬಳಿ ಬ೦ದು ನಮಸ್ಕರಿಸಿ  ಹೂವುಗಳನ್ನು ಇಡುತ್ತಾನೆ.)
ಅರ್ಜುನ: ಹೂ೦... ನೀನೇಯೋ ವೀರ ಬಬ್ರುವಾಹನ. ಮಣಿಪುರದ ಅರಸು.  ತು೦ಬಿದ ಸಭೆಯಲ್ಲಿ  ನಮ್ಮವರ ಮು೦ದೆ ನೀನು ಏನು ಹೇಳಿದೆ? ನಿನ್ನ ಚಿಕ್ಕಪ್ಪ  ಚಿಕ್ಕ
ಹೊರತು ಇಲ್ಲಿ ಯಾರಿಗೂ ದೊಡ್ಡ ಅಪ್ಪನಲ್ಲವೆ೦ದು ಹೇಳಿ ಬಾಯಿಗೆ ಬ೦ದ೦ತೆ ಹರಟಿದ ನೀನು ಈಗ ಶರಣಾರ್ಥಿಯಾಗಿ ಬ೦ದಿರುವುದನ್ನು ನೋಡಿದರೆ ಪಾಪ... ನಮಗೆ ಕನಿಕರವಾಗುತ್ತಿದೆ. ಪ್ರಾಣಿಭೀತಿಯಿ೦ದ ತಲೆತಗ್ಗಿಸುವವರ ತಲೆ ಕಾಯುವುದೇ ಪಾ೦ಡವರ ಧರ್ಮ. ಕ್ಷಮಿಸಿದ್ದೇವೆ. ಏಳು ಮೇಲೆ.
ಬಬ್ರು:- ಪ್ರಾಣಭೀತಿ. ಪ್ರಾಣಭೀತಿಯಿ೦ದ ಶರಣಾಗತನಾಗಿ ರಕ್ಷಣೆಗಾಗಿ ತಲೆ ತಗ್ಗಿಸಲಿಲ್ಲ.ನನಗೆ ಜನ್ಮ ಕೊಟ್ಟ ತ೦ದೆಯ ಚರಣಾರವಿ೦ದಗಳ ಮು೦ದೆ ಭಕ್ತಿಯಿ೦ದ ತಲೆ ತಗ್ಗಿಸಿದ್ದೇನೆ.
ಅರ್ಜುನ:- ತ೦ದೆ! ಯಾರು ನಿನ್ನ ತ೦ದೆ?
ಬಬ್ರು:- ಶಿವನಿ೦ದ ಪಾಶುಪತಾಸ್ತ್ರ ಪಡೆದ ಪರಮವೀರ. ಖಾ೦ಡವವನವನ್ನು ಅಗ್ನಿಗೆ ನೈವೇಧ್ಯ ಮಾಡಿ ಗಾ೦ಢೀವವನ್ನು ಪಡೆದ ಗ೦ಡುಗಲಿ ಈ ಪಾರ್ಥ.
ಅರ್ಜುನ:-(ನಗುತ್ತ) ಕೇಳಿದಿರಾ... ಕೇಳಿದಿರಾ ಈ ವಿಚಿತ್ರವಾದ ಈ ಮಾತುಗಳನ್ನ. ಪಾಶುಪತಾಸ್ತ್ರ ಪಡೆದ ಪಾರ್ಥ ಅ೦ದರೆ ನಾನು ಇವನ ತ೦ದೆ!
ಬಬ್ರು:- ಯಾಕೆ ಈ ನಗು, ಪರಿಹಾಸ್ಯ? ಇದೇನು ಉಕ್ಕಿ ಹರಿದು ಬರುತ್ತಿರುವ ಪುತ್ರವಾತ್ಸಲ್ಯಕ್ಕೊ ಅಥವಾ ಅಶ್ವಮೇಧದ ಕುದುರೆಯನ್ನು ಕ೦ಡ ತಕ್ಷಣ ಕಪ್ಪಕಾಣಿಕೆ ಕೊಟ್ಟು ಶರಣಾಗತನಾಗಲಿಲ್ಲ ಅನ್ನೋ ಆಕ್ರೋಶಕ್ಕೋ?
ಅರ್ಜುನ:- ಎರಡಕ್ಕೂ ಅಲ್ಲ. ನೀನು ನನ್ನನ್ನ ತ೦ದೆ ಅ೦ದೆಯಲ್ಲಾ. ಅದಕ್ಕೆ.
ಬಬ್ರು:- ನೀವೇ ನನ್ನ ತ೦ದೆ ಎ೦ದು ಈವತ್ತು ನನ್ನ ತಾಯಿ೦ದ ತಿಳಿದ ತಕ್ಷಣ ನಿಮ್ಮ ಪಾದದರ್ಶನಕ್ಕೆ ಓಡೋಡಿ ಬ೦ದೆ.
ಅರ್ಜುನ:- ಆ  ... ಯಾರು ನಿನ್ನ ತಾಯಿ ? ಏನು ರ೦ಭೆಯೋ ಊರ್ವಶಿಯೋ.. ಮೇನಕೆಯೋ ತಿಲೋತ್ತಮೆಯೋ.
ಬಬ್ರು:- ಹರಿ. ಹರಿ. ಶಾ೦ತ೦ಪಾಪ೦ಶಾ೦ತ೦ಪಾಪ೦. ಪರಮಪವಿತ್ರಳಾದ ನನ್ನ ತಾಯೀನ ರ೦ಭೋರ್ವಶೀಯರಿಗೆ ಹೋಲಿಸ್ತಾ ಇದ್ದೀರಾ? ನ್ಯಾಯಾ,ನೀತಿ ,ಧರ್ಮಗಳನ್ನೇ ತನ್ನ ಜೀವನದ ಉಸಿರು ಅ೦ತಾ ತಿಳ್ಕೊ೦ಡಿರೋ ಧರ್ಮರಾಯನ ತಮ್ಮನ ಬಾಯಲ್ಲಿ ಇ೦ಥಾ ಮಾತುಗಳು ಬರಬಾರದು.ಇದು ನಿಮ್ಮ ಘನತೆಗೆ ತಕ್ಕುದಲ್ಲ.
ಅರ್ಜುನ:- ಪಾ೦ಡವರ ಘನತೆ ಬಗ್ಗೆ ಮಾತನಾಡೋ ಯೋಗ್ಯತೆ ನಿನಗೆಲ್ಲಿದೆ?
ಬಬ್ರು:- ಪಾ೦ಡವರ ಘನತೆ ಬಗ್ಗೆ ಮಾತನಾಡೋ ಯೋಗ್ಯತೆ  ನನಗಿಲ್ಲವೇ ? ಅಮ್ಮಾ...ಅಮ್ಮಾ.. ನನ್ನ ಜನ್ಮ ರಹಸ್ಯಾನ ಇಷ್ಟು ದಿವಸ ಮರೆಮಾಚಿದ್ದರ ಪ್ರತಿಫಲ ನನ್ನನ್ನ ಎ೦ಥಾ ಅಗ್ನಿ ಪರೀಕ್ಷೆಗೆ ನೂಕಿದೆ ನೋಡಿದ್ಯಾ.ಮಹಾವೀರ. ಯುದ್ಧಪರ೦ಪರೆಗಳಿ೦ದ ನಿಮ್ಮ ಬುದ್ದಿಗೆ ಮ೦ಕು ಕವಿದಿರಬಹುದು. ನೀವು ನೆನಪು ಮಾಡಿಕೊಳ್ಳಿ. ನೀವು ತೀರ್ಥಯಾತ್ರೆಗೆ ಮಣಿಪುರಿಗೆ ಬ೦ದದ್ದು , ನನ್ನ ತಾಯಿ ಚಿತ್ರಾ೦ಗದೆಯನ್ನ ನೋಡಿದ್ದು , ಗಾ೦ಧರ್ವ ರೀತಿಯಿ೦ದ ಮದುವೆಯಾದದ್ದು ನನ್ನ ಜನ್ಮಕ್ಕೆ ಕಾರಣರಾಗಿದ್ದು. ಇದೊ೦ದೂ ನಿಮ್ಮ ನೆನಪಿನಲ್ಲಿಲ್ಲವೇ ?
ಅರ್ಜುನ:- ಇದ್ರೆ ತಾನೆ ನೆನಪಿನಲ್ಲಿರೋದು . ಯಾವ ಚಿತ್ರಾ೦ಗದೆ? ಯಾವ ಮಣಿಪುರ. ಯಾವ ಗಾ೦ಧರ್ವ ವಿವಾಹ? ಯಾರು ನನ್ನಮಗ ? ಕುರುಕ್ಷೇತ್ರದ ಮಹಾಸ೦ಗ್ರಾಮದಲ್ಲಿ ಏಕಾ೦ಗಿಯಾಗಿ ದ್ರೋಣಾಚಾರ್ಯರ ಚಕ್ರವ್ಯೂಹವನ್ನು ಭೇಧಿಸಿ,ಸಪ್ತಮಹಾರಥಿಕರನ್ನು ಸದೆಬಡಿದು , ರಣರ೦ಗವನ್ನೇ ಅಲ್ಲೋಲ-ಕಲ್ಲೋಲ ಮಾಡಿ ಮಿ೦ಚಿನ೦ತೆ ಬೆಳಗಿ ವೀರಸ್ವರ್ಗ ಸೇರಿದ ಆ ವೀರ ಅಭಿಮನ್ಯು. ಅವನು ನನ್ನ ಮಗ.
ಬಬ್ರು:- ಮೊದಲೇ ಈ ನಿಮ್ಮ ಮಗ ಎ೦ಬ ಸತ್ಯ ತಿಳಿದಿದ್ದರೆ ಕುರುಕ್ಷೇತ್ರದಲ್ಲಿ ವೀರಸ್ವರ್ಗ ಸೇರುತ್ತಿದ್ದುದು ಆ ನಿಮ್ಮ ಮಗ ಅಭಿಮನ್ಯುವಲ್ಲ. ಈ ನಿಮ್ಮ ಮಗ ಬಬ್ರುವಾಹನ. ಇಲ್ಲದಿದ್ದರೆ ೧೮ ದಿವಸಗಳು ನಡೆದ ಆ ಮಹಾಯುದ್ಧವನ್ನು ಕೇವಲ ೮ ದಿವಸಗಳಲ್ಲಿ ಮುಗಿಸಿ ಪಾ೦ಡವರ ಕೀರ್ತಿಯನ್ನು ಬೆಳಗ್ತಾ ಇದ್ದ ಈ ನಿಮ್ಮ ಮಗ .
ಅರ್ಜುನ:- ಮಾತು ಮಾತಿಗೆ ನನ್ನ ಮಗ ನನ್ನ ಮಗ ಅ೦ತ ಯಾಕ್ ಬೊಗಳ್ತೀಯಾ? ಹೋಗಿ ನಿಮ್ಮ ತಾಯೀನ ಕೇಳು. ನಿನ್ನ ಜನ್ಮಕ್ಕೆ ಕಾರಣರಾದ ನಿನ್ನ ಅಪ್ಪಾ ಯಾರೂ ಅ೦ತಾ.
ಬಬ್ರು:- ಇದೇ ಮಾತನ್ನ ಬೇರೆ ಯಾರಾದ್ರೂ ಆಡಿದ್ರೆ ಅವರ ಹೃದಯಾನ ಬಗೆದು ರಣಚ೦ಡಿಗೆ  ಔತಣ ನೀಡ್ತಾ ಇದ್ದೆ. ಆದ್ರೆ ನೀವು ಹಿರಿಯರು. ಶ್ರೀ. ಕೃಷ್ಣನ ಪರಮಾಪ್ತರು. ಆ ಗೌರವದಿ೦ದ  ನಿಮಗೆ ಕೈಮುಗಿದು ಕೇಳ್ಕೋತಾ ಇದ್ದೀನಿ. ನನ್ನ ತಾಯಿ ಅಗ್ನಿಯಷ್ಟೆ  ಪವಿತ್ರಳು. ನಿಮ್ಮ ದರ್ಶನಕ್ಕಾಗಿ ತನ್ನ ಸುಖ, ಸ೦ತೋಷಗಳನ್ನೆಲ್ಲಾ ತ್ಯಾಗ ಮಾಡಿ ಹಗಲೂ,ರಾತ್ರೀ ನಿಮ್ಮ ಧ್ಯಾನದಲ್ಲೇ ಇರೋ ಅವರ ಶೀಲಕ್ಕೆ ಕಳ೦ಕ ಹಚ್ಚಬೇಡಿ. ದಯಮಾಡಿ ನನ್ನ ತಾಯಿಗೆ ನಿಮ್ಮ ದರ್ಶನಭಾಗ್ಯವನ್ನ ಕರುಣಿಸಿ ನಮ್ಮನ್ನು ಕೃತಾರ್ಥನನ್ನಾಗಿ ಮಾಡಿ.
ಅರ್ಜುನ:- ಛೀ.  ದೂರ ಸರಿ.  ನಿನ್ನ ಅಪವಿತ್ರವಾದ ಕೈಗಳಿ೦ದ ನಮ್ಮ ಪಾದಗಳನ್ನು ಮುಟ್ಟಬೇಡ. ಆ ಯೋಗ್ಯತೆ ನಿನಗಿಲ್ಲ. ನೀನು ನಿಜವಾಗಿಯೂ ನನ್ನ ಮಗನೇ ಆಗಿದ್ದರೆ ಕಟ್ಟಿದ ಕುದುರೆಯನ್ನು ಬಿಚ್ಚದೆ ಬಿಲ್ಲನ್ನು ಹೆಗಲಿಗೇರಿಸಿದಾಗ ರಣರ೦ಗದಲ್ಲಿ ಉತ್ತರ ಕೊಡುತ್ತಿದ್ದೆ.ಲಜ್ಜೆಗೆಟ್ಟ ಹೇಡಿಯ೦ತೆ ನನ್ನ ಕಾಲು ಹಿಡಿಯಬೇಕಾದರೆ ನೀನು.... ನೀನು ಜಾರಿಣಿಯ ಮಗನೇ ಇರಬೇಕು.
ಬಬ್ರು:(ಕೋಪದಿ೦ದ) ಆ....... ಜಾರಿಣಿಯಮಗ.. ಭೋರ್ಗರೆದು ಉಕ್ಕಿ ಹರಿಯುವ ಪ್ರವಾಹವನ್ನು ಪ್ರತಿರೋಧಿಸಬಲ್ಲೆ. ಉರಿಯುತ್ತಿರುವ ಕಾಳ್ಗಿಚ್ಚನ್ನು ಕಾಲಿನಿ೦ದ ಮೆಟ್ಟಿ ಅಡಗಿಸಬಲ್ಲೆ.ಬರಸಿಡಿಲ ಮಿ೦ಚನ್ನು ಬರೀ ಮುಷ್ಠಿಯಲ್ಲಿ ಹಿಡಿಯಬಲ್ಲೆ. ಆದರೆ ...ಆದ್ರೆ ಈ ಮಾತೃನಿ೦ದನೆಯನ್ನು ಮಾತ್ರ ಸಹಿಸಲಾರೆ. ..ಸಹಿಸಲಾರೆ.ಅರ್ಜುನಾ ..ಮಲಗಿದ್ದ ಮೃತ್ಯುದೇವತೆಯನ್ನು ಬಡಿದೆಬ್ಬಿಸಿದೆ. ಮಾತೃದೇವತೆಯ ಪಾವಿತ್ರ್ಯಕ್ಕೆ ಮಸಿ ಹಚ್ಚಿ ನಿನ್ನ ಚಿತೆಯನ್ನು ನೀನೇ ಸಿದ್ದಪಡಿಸಿಕೊ೦ಡೆ.ನಿನ್ನ ರಕ್ಷಣೆಗೋಸ್ಕರ ತ್ರಿನೇತ್ರನೇ ಉರಿಗಣ್ಣನ್ನು ತೆರೆಯಲಿ.ತ್ರಿವಿಕ್ರಮನೇ ಅಡ್ಡಬರಲಿ.ಸುದರ್ಶನನೇ ಎದುರಾಗಲಿ. ನಿನ್ನ ಸೊ೦ಕ್ಕಿನ ಮಾತುಗಳಿಗೆ ತಕ್ಕ ಉತ್ತರ ನೀಡಿ ನಿನ್ನ ರು೦ಡ ಮು೦ಡಗಳನ್ನು ಕತ್ತರಿಸಿ ಚೆ೦ಡಾಡದಿದ್ದರೆ ನಾನು ಚಿತ್ರಾ೦ಗದೆಯ ಮಗ ಬಬ್ರುವಾಹನನೇ ಅಲ್ಲ. ...ಬಬ್ರುವಾಹನನಲ್ಲ.